46 330 254736 91642 99999 email: …janathavani.com/wp-content/uploads/2020/05/12.04.2020.pdf ·...

4
ಮಧ ಕರಟಕದ ಆಪ ಒಡರ ಸಂಟ : 46 ಸಂಕ : 330 ದೂರವ : 254736 ವಆ : 91642 99999 ಟ : 4 ರೂ : 4.00 www.janathavani.com Email: [email protected] ಸಂಪದಕರು : ಕ ಷಡಕರಪ ಳಳೇಕಟ ದವಣಗರ ಭನುವರ, ಏ 12, 2020 ನವದ ಹ, ಏ. 11 - 21 ನಗಳ ಲಾಡ ಸುವ ರುವ ಪಧಾನ ಮಂ ನರೇಂದ ಮೇ, ಈ ಬಾ ಲಾಡ ಮೂಲಕ ಕೂರೂನಾ ವೈರ ತಡ ಯುವ ಜೂತ ಜೂತ ಆಕ ಚಟುವಗಗೂ ಉತೇಜನ ನೇಡುವ ಇಂತ ವಕ ಪದಾ . ಕಳ ದ ಬಾ ಲಾಡ ಹೇರುವಾಗ ಪಧಾನ ಮೇ ಅವರು §ಜಾ ಹೈ ತೂೇ ಜಹಾ ಹೈ' (ಜೇವ ಉದರ ಪಪಂಚವನನೇ ಗ ಬಹುದು) ಎಂದ ರು. ಆ ಮೂಲಕ ಕೂರೂನಾ ವೈರ ಹರಡುದನುತಡ ಯುದಕ ಎಲ ಕೂ ಮೇದ ಆದತ ನೇಡುದಾ ಹೇರು. ಆದರ , ಶನವಾರದಂದು ಮುಖಮಂಗಳ ಜೂತ ಯೇ ಸಂವಾದ ನಡ ರುವ ಪಧಾನ, §ಜಾ , ಜಹಾ ' (ಬದುಕೂೇಣ, ಪಪಂಚ ವನೂನ ಗ ಲೂೇಣ) ಎಂರುದು ಶೇಷವಾ. ಈ ಬಾ ಎರಡು ವಾರಗಳ ಕಾಲ ಲಾಡ ರಣ ಮಾಡಬೇಕ ಂದು ಬಹುತೇಕ ರಾಜಗಳಒತಾ . ಪಧಾನ ಮೇ ಅದರಂತ ಕಮ ದುಕೂಳದಾ . ಈ ಬಾ ಲಾಡ ಸ ರಣ ಷರತು ಬದ ವಾರದ . ಈ ಬಾ ಮಹತದ ವಲಯಗಳ ಆಕ ಚಟುವಉತೇಜನ ನೇಡಲು ಕಮ ದುಕೂಳಲಾಗುದು ಎಂದು ಪಧಾನ ಮಂ ಕಚೇ ಹೇದ . ಲಾಡ ಅವಯ ವೈರನಂದ ಪೇತವಾಗದ ಪದೇಶಗಳ ಚು ನಬಂಧಗರ ಬಾರದು ಎಂಬ ಪಸಾ ಪಗವ ಎಂದು ಮೂಲಗಳಹೇವ . ಎಎ ಹೂರತಾದ ನವದಹ, ಏ. 11 - ಕೂರೂರ ವೈರ ಹರಡಲು ಇದುವರಗೂ ತಗದುಕೂಂರುವ ಕಮಗಳನು ಒರಗ ಹಚುವ ಮುಂನ 3-4 ವರಗಳು ಮಹತದವ ಎಂದು ಪಧನ ಮಂ ನರೇಂದ ಮೇ ಹೇದರ. ಮುಖಮಂಗಳ ಜೂತ ಯೇ ಸಂವದ ನಡರುವ ಪಧ ಮೇ, ರಷವ ಲಡ ಅನು ಇನೂ ಎರಡು ವರಗಳ ಕಲ ಸಸಲು ಬಹುತೇಕ ರಜಗಳು ಒಲ ಹೂಂವ ಎಂದು ಹೇದರ. ಪಧನ ಮಂ ನರೇಂದ ಮೇ ಅವರು ಸಂವದದ ವೇಳ ಮರಯ ಸಲದ ಬಳದು ಶೇಷವತು. ಪಧನ ಮಂ ಬಣದ ಮ ಧದರು. ಸಂವದದ ಪಲೂೊಂದ ಹಲ ಮುಖಮಂಗಳು ತಮಗ ಸೂಕವದ ೇಯ ಮಗಳನು ಧ ದರು. ಕಳದ ಕಲ ನಗಳ ಹಲವರು ರಜಗಳು ಮ ಧಸುದನು ಕಡಯಗೂವ. §ಅರ'ಣ ಆರೂೇಗ ಮುಂನ 14 ನಗಳ ಲಡನ ಆಕತಗ ಒತು ೇಡಲು ಪಧ ಇಂತ ನಮವರಂತ ಇದದು ಲಡಸೂೇಂಕು ಪ ಎಂದು ವರ ಬಂದಂದ ಆಸತಯಂದ ಡುಗಡಯ ಹಗೂ ಇಂನವರಗೂ ವೈದರು, ೇಸರು, ಲಡತ ನನ ಜೂತಯದರ. ಸೇತರು, ಸಂಬಂಗಳು ತೂೇಸದಷು ಕಳಯನು ಅವರು ತೂೇದರ. ಅವಗ ಎಷು ಕೃತಜಸದರೂ ಸಲದು. ಸಂಬಂಕರು ನಮನು ಬಷದರ ವೈದರು, ೇಸರು ನನನು ಸೂೇಂಕು ಮುಕಗೂದರು. - ಸೂೇಂಕು ಮುಕ ವೈದಕೇಯ ದ. ಕ.ಎ. ಮಕಜುನ ಮೂ ದಾವಣಗರ: ನನನದಲದ ತಪಗ ನನನುನ, ನನಕುಟುಂಬವನುನ ತಪತಸ ಸಾನದಟು ನೂೇಡಬೇ, ಬಷಾರದ ಕ ನೇಡಬೇ' ಇೇಚಗ ನಗರಂದ ವೈದಕೇಯ ದಾಭಾಸಕಾ ಫಾಗ ತರ ಂರು ಬಂದು, ಕೂರೂನಾ ಸೂೇಂಕನಂದ ಮುಕ ಪಡದು, ಆಸತ ಂದ ಡುಗಡಯಾ ಬಂದ ವೈದಕೇಯ ದಾಯ ನೂೇನ ನು ಇದು. ಕೂರೂನಾ ಕುತು ಇೇನ ನಗಳ ಸುಳಸುಗಗೇನು ಕ ಇಲ. ಇದರೂಗ ಸೂೇಂಕು ಪಾ ಇದ ಎಂದಾಗಲಂತೂ ಅವರ ಬಸಾಮಾಜಕ ಜಾಲ ತಾಣಗಳ ಜನತ ಹಟ ಚಾರಗಗ ಕುಟುಂಬ ಜರತವಾದ. ನಗರದ ಕೂೇ ಸೂೇಂಕು ಪಾ ಬಂದ ಎರಡನೇ ಪಕರಣ ಇದಾತು. ಜಲಾಡತ ಸಷ ಪಸುವ ಮದಲೇ ಸಾಮಾಜಕ ಜಾಲ ತಾಣಗಳ ಫೇಟೂೇ ಸತ ವರಗಳು ಹದಾದ. ಕಲವರು ಕುಟುಂಬದ ಬಗ ದೂರನೂನೇದರು. ಹೂೇಂ ಕಾರಂಟೈನದು, ಯಾಗ ತೂಂದರಯಾದರ ನಮಗೇನು ಎಂದು ರಾಜರೂೇಷವಾ ಓಡಾಡುವರ ಮಧ ಯಾಗೂ ತೂಂದರ ನೇಡದ, ತಾವೇ ಸತಃ ವೈದರ ಬ ತರ ಪೇಕಕೂಂಡ ಈ ವೈದ ದಾ ಇತರಗ ಮಾದ. `ಜನತಾವಾ'ಯಂಗ ತಮ -ಕ ಅನುಭವ ಹಂಕೂಂಡ ಅವರು, ಅಕ ಪಕದವರು, ಸಂಬಂಕರು, ಸನೇತರ ವತನ, ಬಷಾರ ನಮಗೂಂದು ಪಾಠವನೇ ಕದ ಎಂದರು. ನಾನು ಸೂೇಂಕು ಮುಕನಾದೇನ ಎನಲು ನನಮೂರು ಸಕೇಗವ. ನನಕುಟುಂಬ ಸೂೇಂಕು ಮುಕವಾದ. ಆದರ ನಾನು ಆಸತಂದ ಡುಗಡಯಾದಾಗಲೂ ಸಹ `ಡುಗಡಯಾರುದು ಫೇ ನೂ ಅಂತ' ಎಂದು ವೈದರನುನ ಕೇದ ಜನರ ನನದಲದ ತಗ ಕ ಏಕ? ಕೂರೂರ ಸೂೇಂಕು ಮುಕ ಯುವಕನ ರೂೇನ ನು ಮರಯ ಮದ 30ರವರಗ ಲಡ ಸರಣ: ಎಂ ಂಗಳೂರು, ಏ. 11 - ಕೂರೂನಾ ಸೂೇಂಕು ತಡ ಯುವ ನಏಪ 30 ರವಲಾ ಡ ಸ ರಣ ಮಾಡಲಾಗುದು ಎಂದು ಮುಖ ಮಂ .ಎ. ಯಯೂರಪ ದಾ . ಸಂದಭದ ರಾಜದ ಗಗಳನುಎಂನಂತ ಮುಚ ಲಾಗುದು. ಯಾದೇ ೇಯ ಹೂರ ರಾಜಗಳೂಂಸಂಪಕರುಲ . ಆದರ ಔಷ, ಆಹಾರ ಹಾಗೂ ಉಪಯುಕ ವಸು ಗಳ ಸರಕು ಸಾಗಾಕ ಅವಕಾಶ ನೇಡಲಾಗುದು ಎಂದಾ . ಸು ಗೂೇ ಮಾತನಾದ ಅವರು, ಲಾಡ ಮುಂದುವರ ಯುವ ಸಂದಭದ ಬಸು, ರೈಲು, ಮಾನದ ಸಂಚಾರ ಇರುಲ . ಸೂೇಂಕು ಇಲ ವೇ ಅಂತಹ ಕಡ ಷರತು ಬದ ಆಂತಕ ಸಾಗ ವವಸ ಮಾಡಲು ಂತನ ಇದ . ಒಂದ ರಡು ನಗಳ ಲಾಡಗ ಸಂಬಂದ ಲ ಮಾಗಸೂಗಳನುನ ಕೇಂದ ಸಕಾರ ಡುಗಮಾಡದ ಎಂದರು. ಕೃ, ಕೈಗಾಕ , ಕಾಮಕಗ ಉದೂೇಗಕ ಅನುಕೂಲ ಕಸುವ ಜತ ಸಕಾ ಕಚೇಗಳನುಭಾಗಶಃ ಆರಂಸಲು ಅನುಮ ನೇಡಲಾಗುದು ಎಂದು ದರು. ಪಧಾನಮಂಗಳು ಎಲ ರಾಜಗಳ ಮುಖಮಂಗಳ ಜತ ನಾಲು ಗಂಟ ಸುೇರ ಚಚ ನಡ ದಾ . ಪಮುಖವಾ ಕೂರೂನಾ ಸೂೇಂಕು ಸಮುದಾಯಕ ಹರಡದಂತ ಎಚ ರ ವಸಲು ಸೂದಾ . ಸುಮಾರು 2.84 ಲಕ ಪಪಇ ಕ ಹಾಗೂ ಎರಡು ನಕೂ 2 ಲಕ ಮಾ ಕಳುಸುದಾ ಭರವಸ ನೇದಾ . ದೇಶಾದಂತ ಇದುವರ ಕೂರೂನಾ ಸೂೇಂಕು ಪತ 220 ಲಾಗದು , ಏಪ ಅಂತಕ 300 ಲಾ ಮುಂನ ಎರಡು ವರಗಳ ಲಡ ನವರದ . ಹೇಗ ಲಡ ಜಯಗಬೇಕು ಎಂಬಗೊ ಕೇಂದ ಸಕರ ಮಗಸೂ ಪಸದ . ಅದರ ಆಧರದ ೇಲ ಮುಂನ ೇಮನ ಕೈಗೂಳಳಲಗುದು. - ಯಯೂರಪ, ಮುಖಮಂ ಲಡ ಒರಗ ಹಚರುವ ಮುಂನ ವರಗಳು: ಮೇ ಕಷದ ಸವೇಶ ಎದುದೇವ ಇೇಚ ಹೂೇಂ ಕಾರಂಟೈನ ಮಗನ ತಾಯಬರು ತಾ ಸಾಮಾಜಕ ಬಷಾರಕ ಒಳಪಟಂರುವ ಬಗ ಜನತಾವಾಯ ವರ ಓದ ವೈದ ದಾಯ ತಂದ , ನಮದೂ ಅದೇ ಪ ಎಂದು ವದರು. ಮಗನ ದಾಭಾಸಕಾ ಸಾಕಷು ಕಷ ಪದೇವ . ಜೇವನದ ಮಗ ಇತರಮಾದಯಾಗ ಎಂದು ದಾಭಾಸಕ ಫಾಗ ಕಳುದ . ಸೇ ಎಂಬ ಊನ ಸ ಕಾನ ಕಾಲೇಜಪವೇಶ ಕತು . ಹೂೇ ಕೇವಲ ಮೂರು ಂಗಳಾತು ಅಷೇ. ನಮ ದುರಾದೃ ಷಕ ಕೂರೂನಾ ಎಂಬ ಮಹಾಮಾ ಭಷದ ಕನಸನೇ ಭಗನ ಗೂತು. ಆದರ , ಮಗನಕೂೇ 19 ಸೂೇಂಕು ದೃಢಪಟ ಷಯ ಯುತ ಲೇ ಇ ನ ಜನರು, ಬಂಧುಗಳು, ಯರು ನೂೇದ, ನಡ ಕೂಂಡ ೇಂದ ನಾಂಡ ದಾವಣಗರ, ಏ. 11 - ತರಳ ಬಾಳು ಜಗದುರು ಡಾ. ವಮೂ ವಾಚಾಯ ಸಾಮೇಜ ಅವಗ ಬಸವಾ ಶರಣರು ಮತು ಶಬಂಧು ಮರಳದರು ಹನ ಆರೂೇಗ ಹಾಗೂ ನಮ ನೇಡ ಎಂದು ತದುಗದ ಮುರುಘಾ ಮಠದ ಡಾ. ವಮೂ ಮುರುಘಾ ಶರಣರು ಹಾರೈ ದಾರ. ಒಂಲೂಂದು ಕಾರಣಕಾ ರೂೇಸುತಾ ಬಂ ರುವ ಗರ ತರಳಬಾಳು ಮಠದ ಜಗದುರುಗಳು ಈಗಲೂ ಅದನನೇ ಮುಂದುವರದಾರ. ಇವಯನರುವ ಅವರು ಗುರುನ ಸಾನದದಾರ ಎಂದು ಶರಣರು ಹೇದಾರ . ಕೂರೂನಾ ನನಲಯ ಏ. 13ರಂದು ಸಂಜ 7 ಗಂಟಂಗಾಯತರು ಇಷಂಗ ನರವೇಸುದಕ ಬಂಬ ಶರಣರು ತಗದುಕೂಂಡ ನಧಾರಕ ತರಳಬಾಳು ಜಗದುರುಗಳು ಆಕೇಪದರು. ಂಗಾಯತರಷೇ ಸಾಮೂಕ ಇಷಂಗ ಜ ನರವೇಸಬೇಕಂದು ಕರ ನೇಡುದು ಸೂಕವಲ ಎಂದು ತರಳಬಾಳು ಜಗದುರುಗಳು ಹೇದರು. ಆ ಹೇಕಗ ಮುರುಘಾ ಶರಣರು ಉತದಾರ. ನವದಹ, ಏ. 11 - ದೇಶದ ಕೂರೂನಾ ವೈರಗ ಪತೇಕವಾ 586 ಆಸತಗಳನುನ ಗುರುಸಲಾದ. ಇಗಳ ಒಂದು ಲಕ ಪತೇಕ ಹಾಗಳು ಹಾಗೂ 11,500 ಐ..ಯು.ಗವ ಎಂದು ಕೇಂದ ಆರೂೇಗ ಸವಾಲಯ ದ. ಪಕಾಗೂೇಯ ಮಾತನಾರುವ ಆರೂೇಗ ಸವಾಲಯದ ಜಂ ಕಾಯದ ಲ ಅಗವಾ, ಸಕಾರ ಕೂರೂನಾ ಹರಡುಕ ತಡಯಲು ಸಕಯವಾ ಕಮ ತಗದುಕೂಂದ. ಲಾಡ ಇಲದೇ ಹೂೇದರ ಏಪ 15ರ ವೇಳಗ ದೇಶದ 8.2 ಲಕ ಕೂರೂನಾ ಪಕರಣಗರುದ ಎಂದಾರ. ಆರೂೇಗ ಇಲಾಖಯ ವರಗಳ ಅನಯ ಕಳದ 24 ಗಂಟಗಳ 1,035 ಸೂೇಂಕುಗಳು ಹಾಗೂ 40 ಸಾಗಳು ಸಂಭವ. ಒಟು ಸೂೇಂಕುಗಳ ಸಂಖ 7,447 ಹಾಗೂ ಸಾಗಳ ಸಂಖ 239 ಆದ. ದೇಶದ ಈಗ 586 ಕೂರೂನಾ ಆಸತಗವ. ಇಗಳ ಸಂಖಯನುಅಗತಕ ಅನುಗುಣವಾ ಹಸಲಾಗುದ ಎಂದು ಅಗವಾ ಹೇದಾರ. ಕೂರೂನಾ ಪಕರಣಗಳು ಹಚುರುವ ಬಗ ನಾ ಶೇಷಣ ಮಾದೇವ. ಲಾಡ ಇಲದೇ ಹೂೇದರ ಕೂರೂನಾ ಪಕರಣಗಳ ಸಂಖ ಶೇ.41ರ ವೇಗದ ಹಚಾಗುತು. ಆ ಲಕದ ಏಪ ನವದ ಹ, ಏ. 11 – ಪ ಮ ಬಂಗಾಳದ ನಧಾನವಾ ಲಾಡ ಸಸಲಾಗು . ಅತಗತ ವಲ ದ ಸರಕುಗಳ ಅಂಗಗಳು ಕಾಯ ನವಸಲಅವಕಾಶ ಮಾಕೂಡುವ ಜೂತ ಧಾಮಕ ಸಭ ಗಗೂ ಅವಕಾಶ ನೇಡಲಾಗು ಎಂದು ಕೇಂದ ಗೃಹ ಇಲಾಖ ಆಕೇಪದ . ಮ ಬಂಗಾಳದ ಮುಖ ಕಾಯದ ಹಾಗೂ ಜಪಗ ಪತ ಬರ ರುವ ಕೇಂದ ಗೃಹ ಸವಾಲಯ, ತರಕಾ, ಮೇನು ಹಾಗೂ ಮಟ ಮಾರುಕಟಗಳ ಯಾದೇ ನಬಂಧಗಲ . ಈ ಸ ಳಗಳ ಸಾಮಾಜಕ ಅಂತರದ ಉಲ ಂರನ ಯಾಗು ಎಂದು . ಮ ಬಂಗಾಳದ ನಧಾನವಾ ಲಾಡ ಸಸಲಾಗು . ರಾಜ ಸಕಾರ ಹ ಚು ಸಂನಾ ನೇಡು . ಅಗತಲ ಸರಕುಗಳ ಅಂಗಗಳೂ ಸಹ ಕಾಯ ನವಸು ಎಂದು ಕೇಂದ ಗೃಹ ಇಲಾಖ ಹೇದ . ನಲ ಡಂಗಾ ಸೇದಂತ ಹಲವ ಗಳ ಮಾರುಕಟಗಳ ನಬಂಧ ಸಸಲಾದ . ಇ ಕೂರೂನಾ ವೈರ ಸೂೇಂಕತರ ಸಂಖ ಹ ಚಾ ಎಂದು ಪತದ ಹೇಳಲಾದ . ೇಸರು ಧಾಮಕ ಚಟುವಕ ಗಗೂ ಅವಕಾಶ ಕಸು ದಾ . ಪತರವನುರಾಜಕೇಯ ನಾಯಕರ ಮೂಲಕ ತಸಲಾಗು . ಇಗಳ ಕೂರೂನಾ ಹರಡಲು ಕಾರಣವಾಗಬಹುದಾದ ಎಂದು ಸಲಾ. ಕರಾ, ಏ. 11 – ಕೂರೂನಾ ವೈತಡಯಲು ಲಾಡ ಹೇರುವ ನಡುವಯೇ ಪಾಕಸಾನ ಕಲ ಕಾಖಾನಗಳು ಕಾಯಾರಂಭ ಮಾಡಲು ಅನುಮ ನೇದ. ಪಾಕಸಾನದ ಪಮಾಣ ಮುಂನ ಎರಡು ಂಗಳ ಶೇ.50ರಷು ಇಕಯಾಗದ ಎಂಬ ಕಳವಳದ ನಡುಈ ಕಮ ತಗದುಕೂಳಲಾದ. ಅಗತ ನರಗ ಮಾತ ಅವಕಾಶ ಇರಬೇಕು ಹಾಗೂ ನ ಯ ಮ ತ ವಾ ಟೂೇಕಯೇ, ಏ. 11 – ೇನಾದ ಉತಾದನಾ ರಟಕಗಳನುಹೂಂರುವ ಜಪಾ ಕಂಪನಗಳು, ಇಗಳನುನ ಅಂದ ಹೂರಕ ರವಾನಸಲು ಜಪಾ 2.2 ಶತಕೂೇ ಡಾಲಗಳನುನೇಡದ. ಈ ಬಗ ಸ ೇನಾ ಮಾನಂ ೇ ವರ ಮಾದ. ರಟಕಗಳನುಜಪಾಗ ವಾಪ ತರಲು 2 ಶತಕೂೇ ಡಾಲಗಳನುನೇಡಲಾಗುದು. ರಟಕಗಳನುಬೇರ ದೇಶಗಗ ವಗಾಸಲು 200 ದಶಲಕ ಡಾಲ ನೇಡಲಾಗುದು. ೇನಾ ಜಪಾನ ಅ ದೂಡ ವಾಪಾ ಸಹಭಾಯಾದ. ಆದರ, ಕೂರೂನಾ ವೈಕಾರಣಂದಾ ಜಪಾ ಆಮದು ಶೇ.50ರಷು ಕಯಾದ. ಇದಂದಾ ಜಪಾನ ಹಲವಾರು ಉದಮಗಳ ಕಾಯ ನವಹಣಗ ಹೂಡತ ದ. ಜಪಾ ಪಕರುವ ಉತೇಜನಂದ ನಕಾ, ಕನಾ ಹಾಗೂ ಇತರ ಕಂಪನಗಲಾಭವಾಗಬಹುದು ಎಂದು ಹೇಳಲಾಗುದ. ನವದಹ, ಏ. 11- ಕೂರೂನಾ ವೈರ ಹರಡುದನುತಡಯಲು ರಸಗಳ ತಂಬಾಕು ಉಯುದನುನಷೇಸ ಬೇಕಂದು ರಾಜ ಸಕಾರಗಗ ಕೇಂದ ಆರೂೇಗ ಸವಾಲಯ ಪತ ಬರದ. ಹೂಗ ರತ ತಂಬಾಕು ಉತನನಗಳು, ಪಾ ಮಸಾಲಾ ಹಾಗೂ ಅಕಗಳ ಬಳಕಂದ ರಸಯ ಉಯುದು ಹಚಾಗುತದ. ಇದು ಕೂರೂನಾ ವೈರ ಹರಡುವ ಸಾಧತ ಹಸುತದ ಎಂದು ಪತದ ಹೇಳಲಾದ. ಜನರು ತಂಬಾಕು ಅಯುದು ಹಾಗೂ ಸಾವಜನಕ ಸಳಗಳ ಉಯುದನುಡಬೇಕು ಎಂದು ಇಂಯ ಕನ ಲಡ ಇಲದರ 8 ಲಕ ಜನಕ ಸೂೇಂಕರುತು: ಕೇಂದ ತಂಬಕು ಉಯುದನು ಷೇಸಲು ಸೂಚರ ರ ಘಟಕಗಪ ಅನುಮ ತರಳಬಳು ೇಗ ಹನ ಆರೂೇಗ, ರಮ ಗ ಪಮ ಬಂಗಳದ ಧನವ ಲಡ ಸಕಗ ಆಕೇಪ ೇರದರುವ ಘಟಕಗಳಜಪಗ ಬರಲು 2 ಶತಕೂೇ ಡಲ ರದಾವಣಗರ, ಏ. 11- ಜಲಯ ಕೂರೂನಾ ಸೂೇಂಕು ನಯಂತಣಕ ಸಂಬಂದಂತ ಶನವಾರ 44 ಜನರನುನ ಅವಲೂೇಕನಗೂಳಪಸಲಾದ. ಇಯವರಗ ಜಲಯ 433 ಜನರನುಅವಲೂೇಕನಗೂಳಪಸಲಾದ. ನ ಒಂದೇ ನ 46 ಮಾದಗಳನುನ ಸಂಗಸಲಾತು. ಇಂದು 19 ಮಾದಗಳನುಸಂಗಸಲಾದ. ಇದುವರಗೂ ಕಳುರುವ ಒಟು 94 ಮಾದಗಳ ಪೈಕ 17 ಮಾದ ನಗ ಎಂದು ವರಯಾವ. ಖತಪಟ ಪಕರಣಗಳು ಬಂರುವ 2 ಎಪಸಂಟನ ಕಂಟೈಮಂ ಝೇನ ಈ ನ 1186 ಮನಗಂದ 4819 ಜನರನುನ ಸಂದ ಸಮೇಕಯನುನ ಆರೂೇಗ ಸಹಾಯಕರು ಹಾಗೂ ಆಶಾ ಕಾಯಕತಯರನೂನಳಗೂಂಡ 28 ತಂಡಗಂದ ನಡ ಸಲಾದ ಎಂದು ಜಲಾಕಾಗಳ ಪಕಟಣ ದ. ಲಯ 44 ಜನ ಅವಲೂೇಕರಯ 1186 ಮರಗಳ 4819 ಜನರ ಸೇಕ ಸಮಯದ ಸದಳಕ .. ? ಲಡ ರಲಯ ಕಲಸಲದ ಮಳಯರು ಇದೇ ಸಮಯವನು ಚಕ ವಹನ ಕಯಲು ಬಳಕ ಮಕೂಳಳಲು ಆರಂದರ. ದವಣಗರಯ ಹದ ರಸ ಮಗನೂರು ಬಸಪ ೈದನದ ಮಳಯರು ಕಕಯ ರತರುದು. (2ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) ರಳ ಇಷಂಗ ಜ ಮಡಲು ದೇವರಮರ ಕದಾವಣಗರ, ಏ.11- ಶದಾ ದಂತ ಹರರುವ ಕೂರೂನಾ ವೈನಾಶಪಸುವ ನಾದು ನಾಂಕ 13ರ ಸೂೇಮ ವಾರ ಸಂಜ 7 ಗಂಟಇಷಂಗ ನರವೇಸುವಂತ ಅಲ ಭಾರೇರಶೈವ ಮಹಾಸಭಾದ ಜಲಾಧಕ ದೇವರಮನ ವಕುಮಾ ಕರ ನೇದಾರ. ಪಂಚಪೇಠಾೇಶರರು, ರಕ ಮಠಾೇಶರು, ವಾಚಾಯರು, ಹರ - ಗುರು ಚರ ಮೂಗಳು, ೇರಶೈವ ಂಗಾಯತ ಸಮುದಾಯದ ಭಕರು ತಮ - ತಮ ಮನಗಳ ಹಾಗೂ ಮಠಗಳ ಸಾಮಾಜಕ ಅಂತರವನುನ ಕಾಪಾಕೂಂಡು ಇಷಂಗ ಜಯನುಮಾಡುದರ ಮೂಲಕ ಕೂರೂನಾ ರೂೇಗವನುತಡಗಟಲು ಭಗವಂತನ ಪಾಸಬೇಕು ಎಂದು ವಕುಮಾ ಕೂೇದಾರ.

Upload: others

Post on 08-Aug-2020

1 views

Category:

Documents


0 download

TRANSCRIPT

Page 1: 46 330 254736 91642 99999 Email: …janathavani.com/wp-content/uploads/2020/05/12.04.2020.pdf · 2020-05-10 · 2 ಭ್ನುವ್ರ, ಏಪ್ರಿಲ್ 12, 2020 ವ್ಟರ್

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 46 ಸಂಚಕ : 330 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 4.00 www.janathavani.com Email: [email protected]

ಸಂಪದಕರು : ವಕಸ ಷಡಕಷರಪಪ ಮಳಳೇಕಟಟ

ದವಣಗರ ಭನುವರ, ಏಪರಲ 12, 2020

ನವದಹಲ, ಏ. 11 - 21 ದನಗಳ ಲಾಕ ಡನ ವಸತರಸುವ ಸದಧತಯಲಲರುವ ಪರಧಾನ ಮಂತರ ನರೇಂದರ ಮೇದ, ಈ ಬಾರ ಲಾಕ ಡನ ಮೂಲಕ ಕೂರೂನಾ ವೈರಸ ತಡಯುವ ಜೂತ ಜೂತಗ ಆರಥಕ ಚಟುವಟಕಗಳಗೂ ಉತತೇಜನ ನೇಡುವ ಇಂಗತ ವಯಕತಪಡಸದಾದಾರ.

ಕಳದ ಬಾರ ಲಾಕ ಡನ ಹೇರುವಾಗ ಪರಧಾನ ಮೇದ ಅವರು §ಜಾನ ಹೈ ತೂೇ ಜಹಾನ ಹೈ' (ಜೇವ ಉಳದರ ಪರಪಂಚವನನೇ ಗಲಲಬಹುದು) ಎಂದದದಾರು. ಆ ಮೂಲಕ ಕೂರೂನಾ ವೈರಸ ಹರಡುವುದನುನ ತಡಯುವುದಕಕ ಎಲಲಕೂಕ ಮೇರದ ಆದಯತ ನೇಡುವುದಾಗ ಹೇಳದದಾರು.

ಆದರ, ಶನವಾರದಂದು ಮುಖಯಮಂತರಗಳ ಜೂತ ವಡಯೇ ಸಂವಾದ ನಡಸರುವ ಪರಧಾನ, §ಜಾನ ಭ, ಜಹಾನ ಭ' (ಬದುಕೂೇಣ, ಪರಪಂಚ ವನೂನ ಗಲೂಲೇಣ) ಎಂದರುವುದು ವಶೇಷವಾಗದ.

ಈ ಬಾರ ಎರಡು ವಾರಗಳ ಕಾಲ ಲಾಕ ಡನ ವಸತರಣ ಮಾಡಬೇಕಂದು ಬಹುತೇಕ ರಾಜಯಗಳು ಒತಾತಯಸವ. ಪರಧಾನ ಮೇದ ಅದರಂತ ಕರಮ ತಗದುಕೂಳಳಲದಾದಾರ.

ಈ ಬಾರ ಲಾಕ ಡನ ವಸತರಣ ಷರತುತಬದಧ ವಾಗರಲದ. ಈ ಬಾರ ಮಹತವದ ವಲಯಗಳಲಲ ಆರಥಕ ಚಟುವಟಕಗಳಗ ಉತತೇಜನ ನೇಡಲು ಕರಮ ತಗದುಕೂಳಳಲಾಗುವುದು ಎಂದು ಪರಧಾನ ಮಂತರ ಕಚೇರ ಹೇಳದ.

ಲಾಕ ಡನ ಅವಧಯಲಲ ವೈರಸ ನಂದ ಪೇಡತವಾಗದ ಪರದೇಶಗಳಲಲ ಹಚುಚು ನಬಥಂಧಗಳರ ಬಾರದು ಎಂಬ ಪರಸಾತಪಗಳವ ಎಂದು ಮೂಲಗಳು ಹೇಳವ. ಎನ ಡಎ ಹೂರತಾದ

ನವದಹಲ, ಏ. 11 - ಕೂರೂರ ವೈರಸ ಹರಡಲು ಇದುವರಗೂ ತಗದುಕೂಂಡರುವ ಕರಮಗಳನುನು ಒರಗ ಹಚುಚುವಲಲ ಮುಂದನ 3-4 ವರಗಳು ಮಹತವದದಾಗವ ಎಂದು ಪರಧನ ಮಂತರ ನರೇಂದರ ಮೇದ ಹೇಳದದಾರ. ಮುಖಯಮಂತರಗಳ ಜೂತ ವಡಯೇ ಸಂವದ ನಡಸರುವ ಪರಧನ ಮೇದ, ರಷಟರವಯಪ ಲಕ ಡನ ಅನುನು ಇನೂನು ಎರಡು ವರಗಳ ಕಲ ವಸತರಸಲು ಬಹುತೇಕ ರಜಯಗಳು ಒಲವು ಹೂಂದವ ಎಂದು ಹೇಳದದಾರ.

ಪರಧನ ಮಂತರ ನರೇಂದರ ಮೇದ ಅವರು ಸಂವದದ ವೇಳ ಮರಯಲಲ ನರನಾಸಲದ ಮಸಕ ಬಳಸದುದಾ ವಶೇಷವಗತುತ. ಪರಧನ ಮಂತರ ಬಳ ಬಣಣದ ಮಸಕ ಧರಸದದಾರು. ಸಂವದದಲಲ ಪಲೂೊಂಡದದಾ ಹಲವು ಮುಖಯಮಂತರಗಳು ತಮಗ ಸೂಕತವನಸದ ರೇತಯ ಮಸಕ ಗಳನುನು ಧರ ಸದದಾರು. ಕಳದ ಕಲ ದನಗಳಲಲ ಹಲವರು ರಜಯಗಳು ಮಸಕ ಧರಸುವುದನುನು ಕಡಡಾಯಗೂಳಸವ.

§ಅರನಾ'ಪೂಣನಾ ಆರೂೇಗಯಮುಂದನ 14 ದನಗಳ ಲಕ ಡನ ನಲಲ ಆರನಾಕತಗ ಒತುತ ನೇಡಲು ಪರಧನ ಇಂಗತ

ನಮಮವರಂತ ಇದದಾದುದಾ ಜಲಲಡಳತಸೂೇಂಕು ಪಸಟವ ಎಂದು ವರದ ಬಂದಗನಂದ ಆಸಪತರಯಂದ ಬಡುಗಡಯಗ ಹಗೂ ಇಂದನವರಗೂ ವೈದಯರು, ಪೊಲೇಸರು, ಜಲಲಡಳತ ನನನು ಜೂತಯಲಲದದಾರ. ಸನುೇಹತರು, ಸಂಬಂಧಗಳು ತೂೇರಸದಷುಟ ಕಳಜಯನುನು ಅವರು ತೂೇರಸದದಾರ. ಅವರಗ ಎಷುಟ ಕೃತಜಞತ ಸಲಲಸದರೂ ಸಲದು. ಸಂಬಂಧಕರು ನಮಮನುನು ಬಹಷಕರಸದರ ವೈದಯರು, ಪೊಲೇಸರು ನನನುನುನು ಸೂೇಂಕು ಮುಕತಗೂಳಸದರು.

- ಸೂೇಂಕು ಮುಕತ ವೈದಯಕೇಯ ವದಯರನಾ.

ಕ.ಎನ. ಮಲಲಕಜುನಾನ ಮೂತನಾ

ದಾವಣಗರ: ನನನದಲಲದ ತಪಪಗ ನನನನುನ, ನನನ ಕುಟುಂಬವನುನ ತಪಪತಸಥ ಸಾಥನದಲಲಟುಟು ನೂೇಡಬೇಡ, ಬಹಷಾಕರದ ಶಕಷ ನೇಡಬೇಡ' ಇತತೇಚಗ ನಗರದಂದ ವೈದಯಕೇಯ ವದಾಯಭಾಯಸಕಾಕಗ ಫಾರನಸ ಗ ತರಳ ಹಂತರುಗ ಬಂದು, ಕೂರೂನಾ ಸೂೇಂಕನಂದ ಮುಕತ ಪಡದು, ಆಸಪತರ ಯಂದ ಬಡುಗಡಯಾಗ ಬಂದ ವೈದಯಕೇಯ ವದಾಯರಥಯ ನೂೇವನ ನುಡ ಇದು.

ಕೂರೂನಾ ಕುರತು ಇತತೇಚನ ದನಗಳಲಲ ಸುಳುಳ ಸುದದಾಗಳಗೇನು ಕಡಮ ಇಲಲ. ಇದರೂಟಟುಗ ಸೂೇಂಕು ಪಾಸಟವ ಇದ ಎಂದಾಗಲಂತೂ ಅವರ ಬಗಗ ಸಾಮಾಜಕ ಜಾಲ ತಾಣಗಳಲಲ ಜನತ ಹರಬಟಟು ವಚಾರಗಳಗ ಕುಟುಂಬ ಜರಥರತವಾಗದ.

ನಗರದಲಲ ಕೂೇವಡ ಸೂೇಂಕು ಪಾಸಟವ ಬಂದ ಎರಡನೇ ಪರಕರಣ ಇದಾಗತುತ. ಜಲಾಲಡಳತ ಸಪಷಟು ಪಡಸುವ ಮದಲೇ ಸಾಮಾಜಕ ಜಾಲ ತಾಣಗಳಲಲ ಫೇಟೂೇ ಸಹತ ವರದಗಳು ಹರದಾಡದದಾವು. ಕಲವರು ಕುಟುಂಬದ ಬಗಗ ದೂರನೂನ ನೇಡದದಾರು.

ಹೂೇಂ ಕಾವರಂಟೈನ ನಲಲದುದಾ, ಯಾರಗ ತೂಂದರಯಾದರ ನಮಗೇನು ಎಂದು ರಾಜರೂೇಷವಾಗ ಓಡಾಡುವರ ಮಧಯ ಯಾರಗೂ ತೂಂದರ ನೇಡದ, ತಾವೇ ಸವತಃ ವೈದಯರ ಬಳ ತರಳ ಪರೇಕಷಸಕೂಂಡ ಈ ವೈದಯ ವದಾಯರಥ ಇತರರಗ ಮಾದರ.

`ಜನತಾವಾಣ'ಯಂದಗ ತಮಮ ಸಹ-ಕಹ ಅನುಭವ ಹಂಚಕೂಂಡ ಅವರು, ಅಕಕ ಪಕಕದವರು, ಸಂಬಂಧಕರು, ಸನೇಹತರ ವತಥನ, ಬಹಷಾಕರ ನಮಗೂಂದು ಪಾಠವನನೇ ಕಲಸದ ಎಂದರು.

ನಾನು ಸೂೇಂಕು ಮುಕತನಾಗದದಾೇನ ಎನನಲು ನನನ ಬಳ ಮೂರು ಸಟಥಫಕೇಟ ಗಳವ. ನನನ ಕುಟುಂಬವೂ ಸೂೇಂಕು ಮುಕತವಾಗದ. ಆದರ ನಾನು ಆಸಪತರಯಂದ ಬಡುಗಡಯಾದಾಗಲೂ ಸಹ `ಬಡುಗಡಯಾಗರುವುದು ಫೇಕ ನೂಯಸ ಅಂತ' ಎಂದು ವೈದಯರನುನ ಕೇಳದ ಜನರ

ನನನುದಲಲದ ತಪಪಗ ಶಕಷ ಏಕ?ಕೂರೂರ ಸೂೇಂಕು ಮುಕತ ಯುವಕನ ರೂೇವನ ನುಡ

ಮರಯಲಲ ಮಡದ ಮಸಕ

30ರವರಗ ಲಕ ಡನ ವಸತರಣ: ಸಎಂಬಂಗಳೂರು, ಏ. 11 - ಕೂರೂನಾ ಸೂೇಂಕು

ತಡಯುವ ನಟಟುನಲಲ ಏಪರಲ 30 ರವರಗ ಲಾಕ ಡನ ವಸತರಣ ಮಾಡಲಾಗುವುದು ಎಂದು ಮುಖಯ ಮಂತರ ಬ.ಎಸ. ಯಡಯೂರಪಪ ತಳಸದಾದಾರ.

ಈ ಸಂದಭಥದಲಲ ರಾಜಯದ ಗಡಗಳನುನ ಎಂದನಂತ ಮುಚಚುಲಾಗುವುದು. ಯಾವುದೇ ರೇತಯ ಹೂರ ರಾಜಯಗಳೂಂದಗ ಸಂಪಕಥವರುವುದಲಲ. ಆದರ ಔಷಧ, ಆಹಾರ ಹಾಗೂ ಉಪಯುಕತ ವಸುತಗಳ ಸರಕು ಸಾಗಾಣಕಗ ಅವಕಾಶ ನೇಡಲಾಗುವುದು ಎಂದದಾದಾರ.

ಸುದದಾಗೂೇಷಠಯಲಲ ಮಾತನಾಡದ ಅವರು, ಲಾಕ ಡನ ಮುಂದುವರಯುವ ಸಂದಭಥದಲಲ ಬಸುಸ, ರೈಲು, ವಮಾನದ ಸಂಚಾರ ಇರುವುದಲಲ. ಎಲಲ ಸೂೇಂಕು ಇಲಲವೇ ಅಂತಹ ಕಡ ಷರತುತಬದದಾ ಆಂತರಕ ಸಾರಗ ವಯವಸಥ ಮಾಡಲು ಚಂತನ ಇದ. ಒಂದರಡು ದನಗಳಲಲ ಲಾಕ ಡನ ಗ ಸಂಬಂಧಸದ ಕಲ ಮಾಗಥಸೂಚಗಳನುನ ಕೇಂದರ ಸಕಾಥರ ಬಡುಗಡ ಮಾಡಲದ ಎಂದರು.

ಕೃಷ, ಕೈಗಾರಕ, ಕಾಮಥಕರಗ ಉದೂಯೇಗಕಕ ಅನುಕೂಲ ಕಲಪಸುವ ಜತಗ ಸಕಾಥರ ಕಚೇರಗಳನುನ ಭಾಗಶಃ ಆರಂಭಸಲು ಅನುಮತ ನೇಡಲಾಗುವುದು

ಎಂದು ತಳಸದರು. ಪರಧಾನಮಂತರಗಳು ಎಲಲ ರಾಜಯಗಳ ಮುಖಯಮಂತರಗಳ ಜತ ನಾಲುಕ ಗಂಟ ಸುದೇರಥ ಚಚಥ ನಡಸದಾದಾರ. ಪರಮುಖವಾಗ ಕೂರೂನಾ ಸೂೇಂಕು ಸಮುದಾಯಕಕ ಹರಡದಂತ ಎಚಚುರ ವಹಸಲು ಸೂಚಸದಾದಾರ.

ಸುಮಾರು 2.84 ಲಕಷ ಪಪಇ ಕಟ ಹಾಗೂ ಎರಡು ದನಕೂಕಮಮ 2 ಲಕಷ ಮಾಸಕ ಕಳುಹಸುವುದಾಗ ಭರವಸ ನೇಡದಾದಾರ. ದೇಶಾದಯಂತ ಇದುವರಗ ಕೂರೂನಾ ಸೂೇಂಕು ಪತತಗ 220 ಲಾಯಬ ಗಳದುದಾ, ಏಪರಲ ಅಂತಯಕಕ 300 ಲಾಯಬ

ಮುಂದನ ಎರಡು ವರಗಳ ಲಕ ಡನ ವಭನನುವಗರಲದ. ಹೇಗ ಲಕ ಡನ ಜರಯಗಬೇಕು ಎಂಬ ಬಗೊ ಕೇಂದರ ಸಕನಾರ ಮಗನಾಸೂಚ ಸದದಾಪಡಸಲದ. ಅದರ ಆಧರದ ಮೇಲ ಮುಂದನ ತೇಮನಾನ ಕೈಗೂಳಳಲಗುವುದು.

- ಯಡಯೂರಪಪ, ಮುಖಯಮಂತರಲಕ ಡನ ಒರಗ ಹಚಚುಲರುವ ಮುಂದನ ವರಗಳು: ಮೇದ

ಕಷಟದ ಸನನುವೇಶ ಎದುರಸದದಾೇವ

ಇತತೇಚಗ ಹೂೇಂ ಕಾವರಂಟೈನ ನಲಲದದಾ ಮಗನ ತಾಯಯಬಬರು ತಾವು ಸಾಮಾಜಕ ಬಹಷಾಕರಕಕ ಒಳಪಟಟುಂತರುವ ಬಗಗ ಜನತಾವಾಣಯಲಲ ವರದ ಓದದ ವೈದಯ ವದಾಯರಥಯ ತಂದ, ನಮಮದೂ ಅದೇ ಪರಸಥತ ಎಂದು ವವರಸದರು.

ಮಗನ ವದಾಯಭಾಯಸಕಾಕಗ ಸಾಕಷುಟು ಕಷಟು ಪಟಟುದದಾೇವ. ಜೇವನದಲಲ ಮಗ ಇತರರಗ ಮಾದರಯಾಗಲ ಎಂದು ಹಚಚುನ ವದಾಯಭಾಯಸಕಕ ಫಾರನಸ ಗ ಕಳುಹಸದದಾವು. ಸಟುೇನ ಎಂಬ ಊರನ ಸಕಾನ ಕಾಲೇಜನಲಲ ಪರವೇಶವೂ ಸಕಕತುತ. ಹೂೇಗ ಕೇವಲ ಮೂರು ತಂಗಳಾಗತುತ ಅಷಟುೇ. ನಮಮ ದುರಾದೃಷಟುಕಕ ಕೂರೂನಾ ಎಂಬ ಮಹಾಮಾರ ಭವಷಯದ ಕನಸನನೇ ಭಗನ ಗೂಳಸತು. ಆದರ, ಮಗನಗ ಕೂೇವಡ 19 ಸೂೇಂಕು ದೃಢಪಟಟು ವಷಯ ತಳಯುತತಲೇ ಇಲಲನ ಜನರು, ಬಂಧುಗಳು, ಗಳಯರು ನೂೇಡದ, ನಡಸಕೂಂಡ ರೇತಯಂದ ನಾವುಂಡ

ದಾವಣಗರ, ಏ. 11 - ತರಳ ಬಾಳು ಜಗದುಗರು ಡಾ. ಶವಮೂತಥ ಶವಾಚಾಯಥ ಸಾವಮೇಜ ಅವರಗ ಬಸವಾದ ಶರಣರು ಮತುತ ವಶವಬಂಧು ಮರಳಸದಧರು ಹಚಚುನ ಆರೂೇಗಯ ಹಾಗೂ ನಮಮದ ನೇಡಲ ಎಂದು ಚತರದುಗಥದ ಮುರುಘಾ

ಮಠದ ಡಾ. ಶವಮೂತಥ ಮುರುಘಾ ಶರಣರು ಹಾರೈಸ ದಾದಾರ. ಒಂದಲೂಲಂದು ಕಾರಣಕಾಕಗ ವರೂೇಧಸುತಾತ ಬಂದ ರುವ ಸರಗರ ತರಳಬಾಳು ಮಠದ ಜಗದುಗರುಗಳು ಈಗಲೂ ಅದನನೇ ಮುಂದುವರಸದಾದಾರ. ಇಳವಯಸಸನಲಲರುವ ಅವರು ಗುರುವನ ಸಾಥನದಲಲದಾದಾರ ಎಂದು ಶರಣರು ಹೇಳದಾದಾರ.

ಕೂರೂನಾ ಹನನಲಯಲಲ ಏ. 13ರಂದು ಸಂಜ 7 ಗಂಟಗ ಲಂಗಾಯತರು ಇಷಟುಲಂಗ ಪೂಜ ನರವೇರಸುವುದಕಕ ಬಂಬಲಸ ಶರಣರು ತಗದುಕೂಂಡ ನಧಾಥರಕಕ ತರಳಬಾಳು ಜಗದುಗರುಗಳು ಆಕಷೇಪಸದದಾರು.

ಲಂಗಾಯತರಷಟುೇ ಸಾಮೂಹಕ ಇಷಟುಲಂಗ ಪೂಜ ನರವೇರಸಬೇಕಂದು ಕರ ನೇಡುವುದು ಸೂಕತವಲಲ ಎಂದು ತರಳಬಾಳು ಜಗದುಗರುಗಳು ಹೇಳದದಾರು. ಆ ಹೇಳಕಗ ಮುರುಘಾ ಶರಣರು ಉತತರಸದಾದಾರ.

ನವದಹಲ, ಏ. 11 - ದೇಶದಲಲ ಕೂರೂನಾ ವೈರಸ ಗ ಪರತಯೇಕವಾಗ 586 ಆಸಪತರಗಳನುನ ಗುರುತಸಲಾಗದ. ಇವುಗಳಲಲ ಒಂದು ಲಕಷ ಪರತಯೇಕ ಹಾಸಗಗಳು ಹಾಗೂ 11,500 ಐ.ಸ.ಯು.ಗಳವ ಎಂದು ಕೇಂದರ ಆರೂೇಗಯ ಸಚವಾಲಯ ತಳಸದ.

ಪತರಕಾಗೂೇಷಠಯಲಲ ಮಾತನಾಡರುವ ಆರೂೇಗಯ ಸಚವಾಲಯದ ಜಂಟ ಕಾಯಥದಶಥ ಲವ ಅಗರ ವಾಲ, ಸಕಾಥರ ಕೂರೂನಾ ಹರಡುವಕ ತಡಯಲು ಸಕರಯವಾಗ ಕರಮ ತಗದುಕೂಂಡದ. ಲಾಕ ಡನ ಇಲಲದೇ ಹೂೇಗದದಾರ ಏಪರಲ 15ರ ವೇಳಗ ದೇಶದಲಲ 8.2 ಲಕಷ ಕೂರೂನಾ ಪರಕರಣಗಳರುತತದದಾವು ಎಂದದಾದಾರ. ಆರೂೇಗಯ ಇಲಾಖಯ

ವರದಗಳ ಅನವಯ ಕಳದ 24 ಗಂಟಗಳಲಲ 1,035 ಸೂೇಂಕುಗಳು ಹಾಗೂ 40 ಸಾವುಗಳು ಸಂಭವಸವ. ಒಟುಟು ಸೂೇಂಕುಗಳ ಸಂಖಯ 7,447 ಹಾಗೂ ಸಾವುಗಳ ಸಂಖಯ 239 ಆಗದ.

ದೇಶದಲಲ ಈಗ 586 ಕೂರೂನಾ ಆಸಪತರಗಳವ. ಇವುಗಳ ಸಂಖಯಯನುನ ಅಗತಯಕಕ ಅನುಗುಣವಾಗ ಹಚಚುಸಲಾಗುತತದ ಎಂದು ಅಗರ ವಾಲ ಹೇಳದಾದಾರ.

ಕೂರೂನಾ ಪರಕರಣಗಳು ಹಚುಚುತತರುವ ಬಗಗ ನಾವು ವಶಲೇಷಣ ಮಾಡದದಾೇವ. ಲಾಕ ಡನ ಇಲಲದೇ ಹೂೇಗದದಾರ ಕೂರೂನಾ ಪರಕರಣಗಳ ಸಂಖಯ ಶೇ.41ರ ವೇಗದಲಲ ಹಚಾಚುಗುತತತುತ. ಆ ಲಕಕದಲಲ ಏಪರಲ

ನವದಹಲ, ಏ. 11 – ಪಶಚುಮ ಬಂಗಾಳದಲಲ ನಧಾನವಾಗ ಲಾಕ ಡನ ಸಡಲಸಲಾಗುತತದ. ಅತಯಗತಯ ವಲಲದ ಸರಕುಗಳ ಅಂಗಡಗಳು ಕಾಯಥ ನವಥಹಸಲು ಅವಕಾಶ ಮಾಡಕೂಡುವ ಜೂತಗ ಧಾಮಥಕ ಸಭಗಳಗೂ ಅವಕಾಶ ನೇಡಲಾಗುತತದ ಎಂದು ಕೇಂದರ ಗೃಹ ಇಲಾಖ ಆಕಷೇಪಸದ.

ಪಶಚುಮ ಬಂಗಾಳದ ಮುಖಯ ಕಾಯಥದಶಥ ಹಾಗೂ ಡಜಪಗ ಪತರ ಬರದರುವ ಕೇಂದರ ಗೃಹ ಸಚವಾಲಯ, ತರಕಾರ, ಮೇನು ಹಾಗೂ ಮಟನ ಮಾರುಕಟಟುಗಳಲಲ ಯಾವುದೇ ನಬಥಂಧಗಳಲಲ. ಈ ಸಥಳಗಳಲಲ ಸಾಮಾಜಕ ಅಂತರದ ಉಲಲಂರನಯಾಗುತತದ ಎಂದು ತಳಸದ.

ಪಶಚುಮ ಬಂಗಾಳದಲಲ ನಧಾನವಾಗ ಲಾಕ ಡನ

ಸಡಲಸಲಾಗುತತದ. ರಾಜಯ ಸಕಾಥರ ಹಚುಚು ಸಂಸಥಗಳಗ ವನಾಯತ ನೇಡುತತದ. ಅಗತಯವಲಲದ ಸರಕುಗಳ ಅಂಗಡಗಳೂ ಸಹ ಕಾಯಥ ನವಥಹಸುತತವ ಎಂದು ಕೇಂದರ ಗೃಹ ಇಲಾಖ ಹೇಳದ.

ನಲಕಲ ಡಂಗಾ ಸೇರದಂತ ಹಲವಡಗಳ ಮಾರುಕಟಟುಗಳಲಲ ನಬಥಂಧ ಸಡಲಸಲಾಗದ. ಇಲಲ ಕೂರೂನಾ ವೈರಸ ಸೂೇಂಕತರ ಸಂಖಯ ಹಚಾಚುಗದ ಎಂದು ಪತರದಲಲ ಹೇಳಲಾಗದ. ಪೊಲೇಸರು ಧಾಮಥಕ ಚಟುವಟಕಗಳಗೂ ಅವಕಾಶ ಕಲಪಸುತತದಾದಾರ. ಪಡತರವನುನ ರಾಜಕೇಯ ನಾಯಕರ ಮೂಲಕ ವತರಸಲಾಗುತತದ. ಇವುಗಳಲಲವೂ ಕೂರೂನಾ ಹರಡಲು ಕಾರಣವಾಗಬಹುದಾಗದ ಎಂದು ತಳಸಲಾಗದ.

ಕರಾಚ, ಏ. 11 – ಕೂರೂನಾ ವೈರಸ ತಡಯಲು ಲಾಕ ಡನ ಹೇರರುವ ನಡುವಯೇ ಪಾಕಸಾತನ ಕಲ ಕಾಖಾಥನಗಳು ಕಾಯಾಥರಂಭ ಮಾಡಲು ಅನುಮತ ನೇಡದ. ಪಾಕಸಾತನದ ರಫತ ಪರಮಾಣ ಮುಂದನ ಎರಡು ತಂಗಳಲಲ ಶೇ.50ರಷುಟು ಇಳಕಯಾಗಲದ ಎಂಬ ಕಳವಳದ ನಡುವ ಈ ಕರಮ ತಗದುಕೂಳಳಲಾಗದ. ಅಗತಯ ನಕ ರರಗ ಮಾತರ ಅವಕಾಶ ಇರಬೇಕು ಹಾಗೂ ನ ಯ ಮ ತ ವಾ ಗ

ಟೂೇಕಯೇ, ಏ. 11 – ಚೇನಾದಲಲ ಉತಾಪದನಾ ರಟಕಗಳನುನ ಹೂಂದರುವ ಜಪಾನ ಕಂಪನಗಳು, ಇವುಗಳನುನ ಅಲಲಂದ ಹೂರಕಕ ರವಾನಸಲು ಜಪಾನ 2.2 ಶತಕೂೇಟ ಡಾಲರ ಗಳನುನ ನೇಡಲದ.

ಈ ಬಗಗ ಸತ ಚೇನಾ ಮಾನಥಂಗ ಪೊೇಸಟು ವರದ ಮಾಡದ. ರಟಕಗಳನುನ ಜಪಾನ ಗ ವಾಪಸ ತರಲು 2 ಶತಕೂೇಟ ಡಾಲರ ಗಳನುನ ನೇಡಲಾಗುವುದು. ರಟಕಗಳನುನ ಬೇರ ದೇಶಗಳಗ ವಗಾಥಯಸಲು 200 ದಶಲಕಷ ಡಾಲರ ನೇಡಲಾಗುವುದು.

ಚೇನಾ ಜಪಾನ ನ ಅತ ದೂಡಡ ವಾಯಪಾರ ಸಹಭಾಗಯಾಗದ. ಆದರ, ಕೂರೂನಾ ವೈರಸ ಕಾರಣದಂದಾಗ ಜಪಾನ ಆಮದು ಶೇ.50ರಷುಟು ಕಡಮಯಾಗದ. ಇದರಂದಾಗ ಜಪಾನ ನ ಹಲವಾರು ಉದಯಮಗಳ ಕಾಯಥ ನವಥಹಣಗ ಹೂಡತ ಬದದಾದ.

ಜಪಾನ ಪರಕಟಸರುವ ಉತತೇಜನದಂದ ನಕಾನ, ಕನಾನ ಹಾಗೂ ಇತರ ಕಂಪನಗಳಗ ಲಾಭವಾಗಬಹುದು ಎಂದು ಹೇಳಲಾಗುತತದ.

ನವದಹಲ, ಏ. 11- ಕೂರೂನಾ ವೈರಸ ಹರಡುವುದನುನ ತಡಯಲು ರಸತಗಳಲಲ ತಂಬಾಕು ಉಗಯುವುದನುನ ನಷೇಧಸ ಬೇಕಂದು ರಾಜಯ ಸಕಾಥರಗಳಗ ಕೇಂದರ ಆರೂೇಗಯ ಸಚವಾಲಯ ಪತರ ಬರದದ.

ಹೂಗ ರಹತ ತಂಬಾಕು ಉತಪನನಗಳು, ಪಾನ ಮಸಾಲಾ ಹಾಗೂ ಅಡಕಗಳ ಬಳಕಯಂದ ರಸತಯಲಲ ಉಗಯುವುದು ಹಚಾಚುಗುತತದ. ಇದು ಕೂರೂನಾ ವೈರಸ ಹರಡುವ ಸಾಧಯತ ಹಚಚುಸುತತದ ಎಂದು ಪತರದಲಲ ಹೇಳಲಾಗದ. ಜನರು ತಂಬಾಕು ಅಗಯುವುದು ಹಾಗೂ ಸಾವಥಜನಕ ಸಥಳಗಳಲಲ ಉಗಯುವುದನುನ ಬಡಬೇಕು ಎಂದು ಇಂಡಯನ ಕನಸಲ

ಲಕ ಡನ ಇಲಲದದದಾರ 8 ಲಕಷ ಜನಕಕ ಸೂೇಂಕಗರುತತತುತ: ಕೇಂದರ

ತಂಬಕು ಉಗಯುವುದನುನು ನಷೇಧಸಲು ಸೂಚರ

ರಫತ ಘಟಕಗಳಗ ಪಕ ಅನುಮತ

ತರಳಬಳು ಶರೇಗ ಹಚಚುನ ಆರೂೇಗಯ, ರಮಮದ ಸಗಲ

ಪಶಚುಮ ಬಂಗಳದಲಲ ನಧನವಗ ಲಕ ಡನ ಸಡಲಕಗ ಆಕಷೇಪ

ಚೇರದಲಲರುವ ಘಟಕಗಳು ಜಪನ ಗ ಬರಲು 2 ಶತಕೂೇಟ ಡಲರ ರರವು

ದಾವಣಗರ, ಏ. 11- ಜಲಲಯಲಲ ಕೂರೂನಾ ಸೂೇಂಕು ನಯಂತರಣಕಕ ಸಂಬಂಧಸದಂತ ಶನವಾರ 44 ಜನರನುನ ಅವಲೂೇಕನಗೂಳಪಡಸಲಾಗದ. ಇಲಲಯವರಗ ಜಲಲಯಲಲ 433 ಜನರನುನ

ಅವಲೂೇಕನಗೂಳಪಡಸಲಾಗದ. ನನನ ಒಂದೇ ದನ 46

ಮಾದರಗಳನುನ ಸಂಗರಹಸಲಾಗತುತ. ಇಂದು 19 ಮಾದರಗಳನುನ ಸಂಗರಹಸಲಾಗದ. ಇದುವರಗೂ ಕಳುಹಸರುವ ಒಟುಟು 94 ಮಾದರಗಳ ಪೈಕ 17 ಮಾದರ

ನಗಟವ ಎಂದು ವರದಯಾಗವ.ಖಚತಪಟಟು ಪರಕರಣಗಳು ಬಂದರುವ 2

ಎಪಸಂಟರ ನ ಕಂಟೈನ ಮಂಟ ಝೇನ ನಲಲ ಈ ದನ 1186 ಮನಗಳಂದ 4819 ಜನರನುನ ಸಂದಶಥಸ ಫಲ ಸಮೇಕಷಯನುನ ಆರೂೇಗಯ ಸಹಾಯಕರು ಹಾಗೂ ಆಶಾ ಕಾಯಥಕತಥಯರನೂನಳಗೂಂಡ 28 ತಂಡಗಳಂದ ನಡ ಸಲಾಗದ ಎಂದು ಜಲಾಲಧಕಾರಗಳ ಪರಕಟಣ ತಳಸದ.

ಜಲಲಯಲಲ 44 ಜನ ಅವಲೂೇಕರಯಲಲ1186 ಮರಗಳ 4819 ಜನರ ಫಲ ಸರೇಕಷ

ಸಮಯದ ಸದಭಳಕ .. ?

ಲಕ ಡನ ಹರನುಲಯಲಲ ಕಲಸವಲಲದ ಮಹಳಯರು ಇದೇ ಸಮಯವನುನು ದವಚಕರ ವಹನ ಕಲಯಲು ಬಳಕ ಮಡಕೂಳಳಲು ಆರಂಭಸದದಾರ. ದವಣಗರಯ ಹದಡ ರಸತ ಮಗನೂರು ಬಸಪಪ ಮೈದನದಲಲ ಮಹಳಯರು ಕಲಕಯಲಲ ನರತರಗರುವುದು.

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

ರಳ ಇಷಟಲಂಗ ಪೂಜ ಮಡಲು ದೇವರಮರ ಕರ

ದಾವಣಗರ, ಏ.11- ವಶವದಾ ದಯಂತ ಹರಡರುವ ಕೂರೂನಾ ವೈರಸ ನಾಶಪಡಸುವ ನಟಟುನಲಲ ನಾಡದುದಾ ದನಾಂಕ 13ರ ಸೂೇಮ ವಾರ ಸಂಜ 7 ಗಂಟಗ ಇಷಟುಲಂಗ ಪೂಜ ನರವೇರಸುವಂತ ಅಖಲ ಭಾರತ

ವೇರಶೈವ ಮಹಾಸಭಾದ ಜಲಾಲಧಯಕಷ ದೇವರಮನ ಶವಕುಮಾರ ಕರ ನೇಡದಾದಾರ.

ಪಂಚಪೇಠಾಧೇಶವರರು, ವರಕತ ಮಠಾಧೇಶರು, ಶವಾಚಾಯಥರು, ಹರ - ಗುರು ಚರ ಮೂತಥಗಳು, ವೇರಶೈವ ಲಂಗಾಯತ ಸಮುದಾಯದ ಭಕತರು ತಮಮ - ತಮಮ ಮನಗಳಲಲ ಹಾಗೂ ಮಠಗಳಲಲ ಸಾಮಾಜಕ ಅಂತರವನುನ ಕಾಪಾಡಕೂಂಡು ಇಷಟುಲಂಗ ಪೂಜಯನುನ ಮಾಡುವುದರ ಮೂಲಕ ಕೂರೂನಾ ರೂೇಗವನುನ ತಡಗಟಟುಲು ಭಗವಂತನಲಲ ಪಾರರಥಸಬೇಕು ಎಂದು ಶವಕುಮಾರ ಕೂೇರದಾದಾರ.

Page 2: 46 330 254736 91642 99999 Email: …janathavani.com/wp-content/uploads/2020/05/12.04.2020.pdf · 2020-05-10 · 2 ಭ್ನುವ್ರ, ಏಪ್ರಿಲ್ 12, 2020 ವ್ಟರ್

ಭನುವರ, ಏಪರಲ 12, 20202

ವಟರ ಪೂರಫಂಗನಮಮ ಮನ, ಬಲಡಂಗ ಕಟಟುಡಗಳ ಬಾಲಕನ,

ಟರೇಸ, ಬಾತ ರೂಂ, ಸಂಪು, O.H. ಟಾಯಂಕ, ಗಾಡಥನ ಏರಯಾ, ಮಟಟುಲುಗಳು ಯಾವುದೇ ರೇತಯ ನೇರನ ಲೇಕೇಜ ಇದದಾರ ಸಂಪಕಥಸ :

8095509025ಕಲಸ 100 % ಗಾಯರಂಟ

ಭೂರಕ ಮಯಟರಮನಲಂಗಾಯತ

ವಧು-ವರರ ಕೇಂದರVidya Nagara, Nutan

College Road, Davangere.Web.:www.bhoomikamatrimony.com7760316576, 9008055813

ವಜ ಬಣಣ ದೂೇಸ ಹೂೇಟಲ ಹೂೇಟಲ ತರದದಕೇವಲ ಪಾಸಥಲ ಮಾತರ90607 34025

ಬಳಗೊ 8 ರಂದ 12, ಸಂಜ 5 ರಂದ 8

ಶಕಷಕಯರು ಬೇಕಗದದಾರD.Ed., B.Sc., B.Ed., B.A.B.Ed., M.Sc., M.A., Diploma.Address: Little Champs Gurukulam

Near H.K.R. Circle, College Road, Nittuvalli, Davangere.

Ph: 90609 06039, 83106 65780

ಸಂಗಲ ಬಡ ರೂಮ ನ ಹೂಸ ಮರ ಲೇಸ ಗದ

ಸದಧವೇರಪಪ ಬಡಾವಣ, 7ನೇ ಮೇನ , 12ನೇ ಕಾರಸ , ಡೂೇರ ನಂ. 4095/5, ಪೂವಥಕಕ ಮುಖವರುವ 2ನೇ ಮಹಡಯಲಲರುವ ಸಂಗಲ ಬಡ ರೂಮ ನ ಹೂಸ ಮನ ಲೇಸ ಗದ. ಆಸಕತರು ಸಂಪಕಥಸ

ಮ. : 98866 78178

ನಮಮಲಲ ಎಲಲ ಕಂಪನಯ RO WATER Purifiers

Sales and Service ಮತುತ ಎಲಲ ಬಡ ಭಗಗಳು ಹೂೇಲ ಸೇಲ

ದರದಲಲ ಲಭಯವರುತತವ.BHUSHAN ENTERPRISES

99807 27767

ಸೈಟು ಮರಟಕಕದಸೈಟ ನಂ.1788/5-6, ಅಳತ: 30x55, ದಾವಣಗರ ಸದದಾವೇರಪಪ ಬಡಾವಣ, 14ನೇ ಕಾರಸ , ಅಯಯಪಪ ಸಾವಮ ದೇವಸಾಥನದ ಹಂಭಾಗ, ಸಂಪಕಥಸರ:

98453 20898, 95919 92042

ಕಮರನಾಯಲ ಹಲ ಬಡಗಗ ಇದTutorial ಮತುತ Office ಬಳಕಗ AV Room, Washroom, Furniture ಮತುತ ಇತರ ವಯವಸಥ ಒಳಗೂಂಡರುತತದ.

ಆಸಕತರು ಸಂಪಕಥಸ:97424 43443

ದಾವಣಗರ, ಏ. 11- ಮಹಾನಗರ ಪಾಲಕ 33ನೇ ವಾಡಥ ನ ಸರಸವತ ನಗರದಲಲ 1500 ಮನಗಳಗ ಉಚತವಾಗ ತರಕಾರ, ಹಾಲು, ಮಟಟುಯನುನ ಪಾಲಕ ಸದಸಯ ಕ.ಎಂ. ವೇರೇಶ ಅವರ ನೇತೃತವದಲಲ ವತರಸಲಾಯತು.

ಸರಸವತ ನಗರದಲಲ ಹಲು, ಮಟಟ, ತರಕರ ವತರಣ

ರಫತ ಘಟಕಗಳಗ ಅನುಮತ(1ರೇ ಪುಟದಂದ) ಸೂೇಂಕು ನವಾರಣಾ ಕರಮ ತಗದುಕೂಳಳಬೇಕು ಎಂಬ ಷರತುತಗಳೂಂದಗ ಕಂಪನಗಳು ರಫತ ಆದೇಶಗಳನುನ ಸವೇಕರಸಲು ಅನುಮತ ನೇಡಲಾಗದ ಎಂದು ಅಧಕಾರಗಳು ಹೇಳದಾದಾರ.

ನೈಕ ಹಾಗೂ ಪೂಯಮಾ ಸೇರದಂತ, ಹಲವಾರು ಕಂಪನಗಳಗ ಸರಕು ಪೂರೈಸುವ ಇಂಟರ ಲೂಪ ಕಂಪನ ಪಾಕಸಾತನದಲಲ ಮತತ ಕಾಯಾಥರಂಭ ಮಾಡದ. ಮುಂದನ ತಂಗಳು ಪಾಕಸಾತನಕಕ 1.4 ಶತಕೂೇಟ ಡಾಲರ ಗಳನುನ ಹಚುಚುವರಯಾಗ ತುತುಥ ನರವಾಗ ನೇಡಲು ಐ.ಎಂ.ಎಫ. ನಧಥರಸದ.

ಪಾಕಸಾತನದ ಆರಥಕ ವಯವಸಥ 315 ಶತಕೂೇಟ ಡಾಲರ ಗಾತರದಾದಾಗದ. ಇದು ಈ ವಷಥ ಶೇ.0.8ರ ವೇಗದಲಲ ಬಳಯಲದ ಎಂದು ಬೂಲಮ ಬಗಥ ಅಧಯಯನ ತಳಸದ. ಈ ಹಂದ ಶೇ.2.6ರ ಬಳವಣಗಯ ಅಂದಾಜತುತ. ಮಾರಥ ತಂಗಳಲಲ ಪಾಕಸಾತನದ ರಫತ ಶೇ.8.5ರಷುಟು ಕುಸದತುತ.

ನಷೇಧಸಲು ಸೂಚರ(1ರೇ ಪುಟದಂದ) ಫಾರ ಮಡಕಲ ರೇಸರಥ (ಐ.ಸ.ಎಂ.ಆರ.) ಸಹ ಕರ ನೇಡದ.

ರಸತಯಲಲ ತಂಬಾಕು ಅಗದು ಉಗಯುವವರ ವರುದಧ ಸಾಂಕಾರಮಕ ಕಾಯಲ ಕಾಯದಾ, ವಕೂೇಪ ನವಥಹಣ ಕಾಯದಾಗಳಡ ಕರಮ ತಗದುಕೂಳಳಬೇಕು ಎಂದು ಕೇಂದರ ಆರೂೇಗಯ ಸಚವಾಲಯ ತಳಸದ.

ಬಹಾರ, ಜಾಖಥಂಡ, ತಲಂಗಾಣ, ಉತತರ ಪರದೇಶ, ಉತತರಾಖಂಡ, ಮಹಾರಾಷಟುರ, ಹರಯಾಣ, ನಾಗಾಲಾಯಂಡ ಹಾಗೂ ಅಸಾಸಂ ಸೇರದಂತ, ಹಲವು ರಾಜಯಗಳು ಈಗಾಗಲೇ ತಂಬಾಕು ಉತಪನನಗಳನುನ ಅಗಯುವುದರ ಮೇಲ ಈಗಾಗಲೇ ನಷೇ/ದ ಹೇರವ.

ನನನುದಲಲದ ತಪಪಗ ಶಕಷ ಏಕ?(1ರೇ ಪುಟದಂದ) ಮೇಲ ಬೇಸರವನೂನ ವಯಕತಪಡಸದರು.

ಸೂೇಂಕು ನಗಟವ ಎಂಬ ವರದ ಬಂದ ನಂತರ ಕಲವರು ಇನೂನ 14 ದನ ಎಚಚುರಕಯಂದ ಇರು ಎನುನವ ಮಾತುಗಳಲಲ ನನನ ಮೇಲನ ಕಾಳಜಗಂತ ಅವರಗರುವ ಭಯವೇ ಎದುದಾ ಕಾಣುತತದ.

ಫಾರನಸ ನಂದ ಬಂದ ಮರುದನವೇ ನಾನು ವೈದಾಯಧಕಾರಗಳ ಸಂಪಕಥ ಮಾಡ, ಎಚಚುರದಂದದದಾ. ಸೂೇಂಕನಂದ ನಮಮ ಕುಟುಂಬಕಕೇ ತೂಂದರ ಉಂಟು ಮಾಡದ ನಾನು, ಬೇರಯವರಗ ಹೇಗ ತೂಂದರ ಕೂಡಲು ಸಾಧಯ? ಎಂದವರು ಪರಶನಸದರು.

ಉಜವಲ ಭವಷಯದ ಕನಸು ಕಟಟುಕೂಂಡು ಫಾರನಸ ಗ ಹೂೇಗದದಾ, ಆದರ ಅಲಲ ಕೂರೂನಾ ಸೂೇಂಕು ಪರಕರಣಗಳ ತೇವರತ ಹಚಾಚುಗತುತ. ಆಗ ನಮಮ ಭಾರತವೇ ನನಗ ಸೇಫ ಎಂದು ಮರಳ ಬಂದದದಾ. ಆದರ ಜನತ ನನನ ಕುಟುಂಬಕಕೇ ಬಹಷಾಕರ ಹಾಕದರ ಹೇಗ? ಇದು ಕೇವಲ ಓವಥ ವಯಕತ, ಕುಟುಂಬಕಕ ಸೇಮತವಾದುದಲಲ. ಇಡೇ ಸಮಾಜ ಒಗಗಟಾಟುಗ ಕೂರೂನಾ ವರುದಧ ಹೂೇರಾಡಬೇಕದ ಎಂದು ಹೇಳದರು.

ನನನಂದ ಯಾರಗೂ ತೂಂದರಯಾಗಲಲ ಎಂಬುದೇ ನಾನು ಕಾವರಂಟೈನ ಎಷುಟು ಕಠಣವಾಗ ಫಾಲೂೇ ಮಾಡದದಾೇನ ಎಂಬುದಕಕ ಸಾಕಷ. ನಮಗ ಸೂೇಂಕು ಇದ ಎಂದು ದೂರವಡುವ ಬದಲು ಒಗಗಟಾಟುಗಬೇಕು. ಧೈಯಥ ತುಂಬಬೇಕತುತ. ಆದರ ಸಮಾಜ ಆ ರೇತ ಮಾಡಲಲಲ ಎಂದು ನೂಂದು ನುಡದರು.

ಪಾಸಟವ ಬಂದದ, ನಮಮ ಪರೇಕಷ ಮಾಡಬೇಕು ಎಂದು ಇನೂನ ವೈದಯರು ನನಗೇ ಹೇಳರಲಲಲ. ನಮಮ ಕುಟುಂಬಕಕಂತೂ ಗೂತತರಲಲಲ. ಅಷಟುರಲಾಲಗಲೇ ಕಲವರು ನಾವು ರಸತಯಲಲ ಓಡಾಡುತತದದಾೇವಂದು ದೂರು ಕೂಟಟುದದಾರು. ಆಗ ನಾನೇ ನನನ ಕುಟುಂಬಕಕ ಧೈಯಥ ತುಂಬಬೇಕಾಯತು.

ಪೊಲೇಸರು ಹಾಗೂ ವೈದಯರು ಸೂೇಂಕು ಪಾಸಟವ ವಷಯ ತಳದು ಮಾನಸಕವಾಗ ಧೈಯಥ ತುಂಬಲು ಮಾನಸಕ ತಜಞ ವೈದಯರೂಂದಗ ಮಾತನಾಡಸುವುದಾಗಯೂ ಹೇಳದದಾರು. ಇಷುಟು ಸಾಂತವನವನುನ ನಮಮವರು ಎಂದು ಕೂಂಡವರು ಕೂಡಲಲಲ.

ಪೊಲೇಸರಂತೂ ಏನಾದರೂ ಸಹಾಯ ಬೇಕದದಾರ ಕೇಳ, ಕುಟುಂಬಕಕ ಸಕೂಯರಟ ಬೇಕಾದರ ಕೂಡಲು ಸದಧರದದಾೇವ ಎಂದದದಾರು. ಅವರ ಸಹಾಯ ಸಮರಣೇಯ ಎಂದರು. ಸಂಬಂಧಕರು ನಮಮಟಟುಗ ಇರದದದಾರೂ ಜಲಾಲಡಳತ ನಮಮಂದಗತುತ ಎಂದು ಹೇಳದರು.

ಲಕ ಡನ ಇಲಲದದದಾರ ಸೂೇಂಕಗರುತತತುತ(1ರೇ ಪುಟದಂದ) 15ಕಕ 8.2 ಲಕಷಕಕ ತಲುಪುತತತುತ ಎಂದವರು ವಸತರಸದಾದಾರ.

ಸಾಮಾಜಕ ಅಂತರ, ಲಾಕ ಡನ ಹಾಗೂ ಇತರ ಕರಮಗಳು ಕೂರೂನಾ ವೈರಸ ವರುದಧದ ಹೂೇರಾಟದಲಲ ಪರಮುಖವಾಗವ ಎಂದವರು ಹೇಳದಾದಾರ.

ದೇಶದಲಲ ಮಲೇರಯಾ ವರುದಧ ಬಳಸುವ ಹೈಡೂರೇಕಸಕೂಲರೂಕವೇನ ಕೂರತ ಇಲಲ. ಇದು ಕೂರೂನಾ ವೈರಸ ಗ ಪರಣಾಮಕಾರ ಚಕತಸಯಾಗಬಹುದು ಎಂದು ಕಲವರು ಹೇಳುತತದಾದಾರ ಎಂದೂ ಅಗರ ವಾಲ ಹೇಳದಾದಾರ.

§ಅರನಾ'ಪೂಣನಾ ಆರೂೇಗಯ(1ರೇ ಪುಟದಂದ) ಹಲವು ರಾಜಯಗಳು ಈಗಾಗಲೇ ಲಾಕ ಡನ ಅವಧಯನುನ ವಸತರಸವ. ಎನ ಡಎ ಆಡಳತದ ರಾಜಯಗಳು ಕೇಂದರ ಸಕಾಥರದ ಮಾಗಥಸೂಚಗಾಗ ಕಾಯುವುದಾಗ ಹೇಳವ.

ಬಳ ಮಾಸಕ ಧರಸಕೂಂಡು ಮುಖಯಮಂತರಗಳ ಜೂತ ಸಂವಾದ ನಡಸದ ಪರಧಾನ, ಭಾರತ ಭವಯ ಭವಷಯ ಹೂಂದು ವುದು, ಸಮೃದಧವಾಗುವುದು ಹಾಗೂ ಆರೂೇಗಯವಂತ ವಾಗರುವುದು ಮಹತವದಾದಾಗದ ಎಂದು ಹೇಳದಾದಾರ.

ನಾನು ಈ ಹಂದ ಲಾಕ ಡನ ಘೂೇಷಸುವಾಗ ಜಾನ ಹೈ ತೂೇ ಜಹಾನ ಹೇ ಎಂದದದಾ. ಈ ದೇಶದ ಬಹುತೇಕ ಜನರು ಅದನುನ ಅರಥ ಮಾಡಕೂಂಡದಾದಾರ ಮತುತ ಮನಗಳಲಲರುವ ಮೂಲಕ ತಮಮ ಹೂಣಗಾರಕ ಯನುನ ನಭಾಯಸದಾದಾರ. ಈ ಬಾರ ಜೇವನ ಹಾಗೂ ಭವಷಯ ಎರಡಕೂಕ ಒತುತ ನೇಡಬೇಕದ. ಭಾರತದ ಉಜವಲ ಭವಷಯ, ಸಮೃದಧ ಹಾಗೂ ಆರೂೇಗಯವಂತ ಭಾರತ ಬೇಕದ ಎಂದು ಮೇದ ಹೇಳದಾದಾರ.

ಈ ವಷಯಗಳನುನ ಗಮನದಲಲಟುಟುಕೂಂಡು ಪರತಯಬಬ ನಾಗರಕ ಕಾಯಥ ನವಥಹಸದಾಗ ಹಾಗೂ ಸಕಾಥರದ ನದೇಥಶನಗಳನುನ ಪಾಲಸದಾಗ ಕೂರೂನಾ ವೈರಸ ವರುದಧದ ಹೂೇರಾಟ ಬಲವಾಗುತತದ ಎಂದು ಪರಧಾನ ಹೇಳದಾದಾರ.

ಪರಧಾನ ಮೇದ ಮಾರಥ 24ರಂದು 21 ದನಗಳ ಲಾಕ ಡನ ಘೂೇಷಸದದಾರು. ಅದು ಏಪರಲ 14ರಂದು ಅಂತಯವಾಗಲದ. ಸಂವಾದದ ಸಂದಭಥದಲಲ ಕೇಂದರ ಆರೂೇಗಯ ಸಚವಾಲಯ ಸೇರದಂತ ಹಲವು ಇಲಾಖಗಳ ಉನನತ ಅಧಕಾರಗಳು ಉಪಸಥತರದದಾರು. ಲಾಕ ಡನ ಅವಧಯಲಲ ಕಲ ವನಾಯತಗಳನುನ ನೇಡಬೇಕು ಎಂದು ರೈತರು ಹಾಗೂ ಕೈಗಾರಕಾ ಸಂಸಥಗಳು ಒತಾತಯಸವ.

ಕಷಟದ ಸನನುವೇಶ(1ರೇ ಪುಟದಂದ) ನೂೇವು ಹೇಳಲಸಾಧಯವಾದದುದಾ.

ಸೂೇಂಕನ ವಷಯ ಕೇವಲ ನನನ ಮಗನಗ ಸೇಮತವಾದುದಲಲ, ದೇಶದಲಲ ಇಂತಹ ಹಲವಾರು ಪರಕರಣಗಳವ. ದಯಮಾಡ ಯಾರನೂನ ಕೇಳಾಗ ಕಾಣಬೇಡ. ಅನುಮಾ ನದಂದ ನೂೇಡಬೇಡ. ಸೂೇಂಕು ಬಂದಾಗ ಭಯ ಪಡುವಂತಹ ವಷಯವಲಲ ವಾದರೂ ಕಳದ 15 ದನಗಳ ಕಾಲ ಅನಾವಶಯಕವಾಗ ನಮಮ ಬಗಗ ಇಲಲ ಸಲಲದದಾನುನ ಮಾತನಾಡದವರಗ, ಸಾಮಾಜಕ ಜಾಲ ತಾಣಗಳಲಲ ಸುದದಾ ಮಾಡದವರಗ ನಮಮ ಅಭನಂದನಗಳು ಎಂದು ಭಾವುಕರಾಗ ಕಣೇರಟಟುರು.

ಜೇವನದಲಲ ಕಷಟುದ ಸನನವೇಶ ಎದುರಸ ದದಾೇವ. ದೇವರ ಕೃಪಯಂದ ಮಗ ಗುಣಮು ಖನಾಗ ಹೂರ ಬಂದದಾದಾನ. ಯಾವ ತಪಪನೂನ ಎಸಗದ, ನಮಮ ವೃತತಯಲಲ ದೇವರನುನ ಕಾಣುತಾತ ಮತತ ಮಗನನುನ ಪಡದದದಾೇವ ಎಂದರು.

ಲಕ ಡನ ವಸತರಣ(1ರೇ ಪುಟದಂದ) ಆರಂಭಸುವ ಭರವಸಯನುನ ಪರಧಾನಮಂತರ ಯವರು ನೇಡದಾದಾರ.

ಕೃಷಕರಗ ಲಾಕ ಡನ ನಂದ ವನಾಯತ ನೇಡಲಾಗದ. ಅದೇ ರೇತ ಮೇನುಗಾರರಗೂ ಸಹ ವನಾಯತ ನೇಡಲಾಗದ.

ಕೂರೂನಾ ವರುದಧ ಅವರತ ದುಡಯುತತರುವ ವೈದಯರು, ವೈದಯಕೇಯ ಸಬಬಂದ ವರುದದಾ ದಜಥನಯ ನಡದರ ಕಠಣ ಕರಮ ಜರುಗಸಲು ಪರಧಾನ ಕಟುಟುನಟಟುನ ಸೂಚನ ನೇಡದಾದಾರ. ಇದರ ಜತಗ ಆರೂೇಗಯ ಸೇತು ಮಬೈಲ ಅನುಷಾಠನಕಕ ಹಚವನ ಒತುತ ನೇಡಲು ಸಲಹ ನೇಡದಾದಾರ. ಕಾಳಸಂತಯಲಲ ಅಗತಯ ವಸುತಗ ಳನುನ ಮಾರಾಟ ಮಾಡುವವರ ವರುದದಾ ಕಠಣ ಕರಮ ಕೈಗೂಳಳಲು ಸೂಚಸದಾದಾರ ಎಂದು ಸಎಂ ಯಡಯೂರಪಪ ತಳಸದಾದಾರ.

ಹರಹರ, ಏ.11- ಗೃಹ ರಕಷಕ ದಳದ ಸಹಕಾರದೂಂದಗ ಜಲಲಯಲಲ ಲಾಕ ಡನ ಯಶಸವಯಾಗ ನವಥಹಣ ಮಾಡುತತದುದಾ, ಪೊಲೇಸ ಸಬಬಂದ ಮೇಲ ಹಚಚುನ ಹೂರ ಇಲಲ ಎಂದು ಹಚುಚುವರ ಎಸಪ ರಾಜೇವ ಹೇಳದರು.

ನನನ ನಗರಕಕ ಭೇಟ ನೇಡದದಾ ಅವರು ತಮಮನುನ ಭೇಟಯಾದ ಸುದದಾಗಾರರೂಂದಗ ಮಾತನಾಡ, ಈ ಮುಂಚನಂತ ಜಲಲಯ ಪೊಲೇಸ ಸಬಬಂದಗ ಒಂದೂಂದೇ ಶಫಟು ಕತಥವಯ ನೇಡಲಾಗುತತದ. ಬಳಗಗ 8ರಂದ ರಾತರ 8ರವರಗ ಸಬಬಂದ ಪೊಲೇಸ ಚಕ, ವೃತತಗಳಲಲ ನಾಕಾ ಬಂದ ಕತಥವಯ ನವಥಹಣ ಮಾಡುತಾತರ.

ಈ ಎಲಾಲ ಕತಥವಯ ನವಥಹಣಯಲಲ ಪೊಲೇಸ ಸಬಬಂದಯಂದಗ ಗೃಹ ರಕಷಕ ದಳದ ಸದಸಯರು, ಪಾಲಕ, ನಗರಸಭ, ಪುರ ಸಭ, ಪ.ಪಂ ಸದಸಯರು ಸಾಥ ನೇಡುತತದಾದಾರ. ಹೇಗಾಗ ಪೊಲೇಸ ಸಬಬಂದಗ ಕಾಯಥ ಭಾರ ಹಚಾಚುಗಲಲ. ಎಲಲವನೂನ ಸೂಕತವಾಗ ನವಥಹಣ

ಮಾಡಲಾಗುತತದ ಎಂದರು.ಮಂದರ, ಮಸೇದ, ಚರಥ ಗಳಗ

ಸವಚಛತಾ ಕಾಯಥ ನವಥಹಸುವ ಸಬಬಂದಗಳು ಮಾತರ ಹೂೇಗ ಬರಬೇಕಂಬ ನಯಮಕಕ ಎಲಾಲ ಧಮೇಥಯರು ಸಹಕಾರ ನೇಡುತತದಾದಾರ.

ಮುಸಲಮರು ಷಬ -ಎ-ಎ ಬರಾತ ಹಬಬದ ವಶೇಷ ಪಾರರಥನಯನುನ ಈ ಬಾರ ಮನಗಳಲಲೇ ನರವೇರಸದಾದಾರ ಹಾಗೂ ಕರೈಸತರು ಗುಡ ಫರೈಡ ವಶೇಷ ಪಾರರಥನಯನುನ ಚರಥ ಗಳಲಲ ಕೇವಲ ಮೂರು

ಮಂದಯಂದಗ ನರವೇರಸದಾದಾರ.ಆದರ, ಅನಾವಶಯಕವಾಗ ಬೈಕ ಗಳಲಲ

ಸಂಚರಸುವವರ ಕಾಟ ಇದ. ಬೈಕ ಗಳನುನ ಸೇಜ ಮಾಡುವ ಮೂಲಕ ಅದನುನ ಕೂಡ ತಹಬಂದಗ ತರಲಾಗುತತದ. ಲಾಕ ಡನ ಯಶಸವಗ ಎಲಲರೂ ಸಹಕರಸಬೇಕು. ಜೇವಕಕಂತ ದೂಡಡದು ಯಾವುದೂ ಇಲಲ. ಜೇವ ಇದದಾರ ಮುಂದ ಎಲಲ ಬೇಕಾದರೂ ಓಡಾಡಬಹುದು, ಈ ಬಗಗ ಯುವ ಜನತಗ ಕುಟುಂಬದ, ಸಮಾಜದ ಹರಯರು ತಳವಳಕ ನೇಡಬೇಕಂದರು.

ಅಗತಯ ವಸುತಗಳ ಮಾರಾಟಗಾರರು, ನಾಯಯ ಬಲ ಅಂಗಡಯವರು ಗಾರಹಕರ ನಡುವ ಸಾಮಾಜಕ ಅಂತರವನುನ ಕಾಪಾಡ ಬೇಕು. ತಪಪದಲಲ ಅವರು ವಾಯಪಾರ ಮುಂದುವರಸಲು ಅವಕಾಶ ನರಾಕರಸಲಾ ಗುವುದಂದು ಎಚಚುರಸದರು. ಅಪರಾಧ ವಭಾಗ ಪಎಸ ಐ ಭಾರತ ಕಂಕನವಾಡ ಹಾಜರದದಾರು.

ಜನಪರತನಧಗಳು ನೇಡುತತರುವ ಸಾಥಪೊಲೇಸ ಸಬಬಂದಗ ಕಾಯಥ ಭಾರ ಹಚಾಚುಗಲಲ

ಹರಹರಕಕ ಹಚುಚುವರ ಎಸಪ ರಜೇವ ಭೇಟ

ಹರಪನಹಳಳ, ಏ.11 - ಹರಪನಹಳಳ ತಾಲೂಲಕ ನಾದಯಂತ ಸುಮಾರು ಎರಡು ತಾಸು ಸುರದ ಭಾರೇ ಆಲ ಕಲುಲ ಮಳಗ ಗೂೇವೇರಹಳಳ ಗಾರಮದ ರೈತ ಎಂ. ಹುಚಚುಪಪಗ ಸೇರದ 5 ಎಕರಯಲಲ ಸುಮಾರು 2 ಲಕಷ ರೂ. ಖಚುಥ ಮಾಡ ಬಳದದದಾ ಕಲಲಂಗಡ ಬಳ ನಾಶವಾಗದುದಾ, ಸುಮಾರು 10 ಲಕಷ ರೂಪಾಯಗಳು ಬಲ ಬಾಳುವ ಬಳ ನಷಟುವಾಗದ.

ಅದೇ ಗಾರಮದ ರೈತ ಮಹಳ ಗೇತಮಮ ಧಮಥಪಪ 1.5 ಎಕರಯಲಲ ಬಳದ ಸುಮಾರು 2 ಲಕಷ ರೂಪಾಯ ಬಳ ನಷಟುವಾಗದ ಹಾಗೂ ಟಪಾಲು ನಾಗೇಂದರಪಪ ಅವರ 4 ಎಕರಯಲಲ ಸುಮಾರು 8 ಲಕಷ ರೂಪಾಯ ಬಳ ನಷಟುವಾಗದ. ಸಥಳಕಕ ತೂೇಟಗಾರಕ ಅಧಕಾರ ಸದದಾಪಪ ಹಾಗೂ ಗಾರಮ ಲಕಾಕಧಕಾರ ಮಾಲತೇಶ ಭೇಟ ನೇಡ ಪರಶೇಲಸ, ಸಕಾಥರಕಕ ವರದ ಸಲಲಸದಾದಾರ.

ಹರಪನಹಳಳ : ವರುಣನ ಅಬಬರಕಕ ಬಳ ನಷಟ, ಪರಹರಕಕ ಆಗರಹ

ಹರಪನಹಳಳ, ಏ.11- ಶಾಸಕ ಜ.ಕರುಣಾಕರ ರಡಡ ಅವರ 58ನೇ ವಷಥದ ಹುಟುಟುಹಬಬದ ಆಚರಣಯನುನ ತಾಲೂಲಕು ಕಛೇರಯಲಲ ಆಚರಸಲಾಯತು. ಬಜಪ ಕಾಯಥಕತಥರು ಕೂರೂನಾ ಪರಣಾಮ ಕೇಕ ಕಟ ಮಾಡದೇ, ಬಡವರಗ ಊಟದ ಪಾಯಕಟ ನೇಡ ಸಂಭರಮಸದರು.

ಬಜಪ ಕಛೇರಯಲಲ ಶುಕರವಾರ 1,300 ಕೇಸರಬಾತ ಹಾಗೂ 1,300 ರೈಸ ಬಾತ ಪಾಯಕಟ ಗಳನುನ ಸದದಾಪಡಸ ನರಾಶರತರು, ಕತಥವಯನರತ ಪೊಲೇಸರು, ಹೂೇಂ ಗಾಡಸಥ , ಗಾರಮಾಂತರ ಪರದೇಶದ ಕೂಲ ಕಾಮಥಕರಗೂ ಊಟದ ಪಾಯಕಟ ಗಳನುನ ಕಾಯಥಕತಥರು ನೇಡದರು.

ಬಜಪ ತಾಲೂಲಕು ಅಧಯಕಷ ಸತೂತರು ಹಾಲೇಶ, ತಾಲೂಲಕು ಪಂಚಾಯತ ಉಪಾಧಯಕಷ ಮಂಜಾಯನಾಯಕ, ಪುರಸಭ ಸದಸಯರಾದ ವನಾಯಕ, ಜಾವೇದ, ಮುಖಂಡರಾದ ಎಂ.ಪ.ನಾಯಕ, ರಾರವೇಂದರ ಶಟಟು, ನಾಗರಾಜ ಜೈನ, ಸಣ ಹಾಲಪಪ, ಕರೇಗಡರು, ಲೂೇಕೇಶ, ಸಂತೂೇಷ, ಕೃಷ, ಬಾಗಳ ಕೂಟರೇಶಪಪ, ಸುವಣಥಮಮ, ರೇಖಾ, ಕಲಪನಾ, ನಟೂಟುರು ಸದದಾಪಪ, ಮಂಜಪಪ ಹಾಗೂ ಇತರರು ಭಾಗವಹಸದದಾರು.

ಹರಪನಹಳಳಯಲಲ ಶಸಕ ಕರುಣಕರ ರಡಡಾ ಹುಟುಟ ಹಬಬ

ಲಕಷಮ ವಂಕಟೇಶವರ ಗರರೈಟಸ ನಂದ ಆಹರ ಸಮಗರಗಳ ಕಟ

ದಾವಣಗರ, ಏ.11- ಕೂರೂನಾ ವೈರಸ ಪರಣಾಮ ಲಾಕ ಡನ ಆಗರುವ ಕಾರಣ ಶರೇ ಲಕಷಮ ವಂಕಟೇಶವರ ಗಾರನೈಟ ಮತುತ ಮಾಬಥಲಸ ನ ಮಾಲೇಕರಾದ ಗಡರ ಇಂದರಪಪ ಹಾಗೂ ಅವರ ಪುತರ ಯತನ ಗಡ ಅವರುಗಳು ನಗರದ ಹಮಾಲರುಗಳಗ ಆಹಾರ ಸಾಮಗರಗಳ ಕಟ ಗಳನುನ ವತರಸದರು.

ಈಗಾಗಲೇ ದಾವಣಗರ ಹಾಗೂ ಚತರದುಗಥದ ಜಲಲಗಳಲಲ ಇವರ ಶಾಖಗಳದುದಾ, ದಾವಣಗರ ಹಾಗೂ ಚತರದುಗಥದ ಜಲಾಲಧಕಾರಗಳಗ ತಲಾ 1 ಲಕಷ ರೂ. ಚಕ ನೇಡರುವ ಇವರುಗಳು, ನಗರದ ಹದಡ ರಸತಯಲಲರುವ ತಮಮ ಶಾಖಯ ವತಯಂದ ಅಕಕ, ಬೇಳ, ಬಲಲ, ಸೂೇಪು, ಹಸರುಕಾಳು, ಗೂೇಧಹಟುಟು,

ಅಡುಗ ಎಣ, ಶವಗಂಗಾ ನೇರನ ಬಾಟಲ ಹೂಂದರುವ ಆಹಾರ ಸಾಮಗರಗಳ ಕಟ ಗಳನುನ ವತರಸದರು.

ಈ ಸಂದಭಥದಲಲ ಶರೇ ಲಕಷಮ ವಂಟೇಶವರ ಗಾರನೈಟ ಮತುತ ಮಾಬಥಲಸ ನ ಮಹಾದೇವ ಸ. ಹಂಪನೂರು, ಬ.ಆರ . ಅಜಜಪಪ ಮತತತರರು ಉಪಸಥತರದದಾರು.

ಕರುಣಾ ಜೇವ ಕಲಾಯಣ ಟರಸಟು ನಂದ ಚನನಗರ ವರೂಪಾಕಷಪಪ ಕಲಾಯಣ ಮಂಟಪದಲಲ ಇಂದು ನಡಯಬೇಕಾಗದದಾ ಆರೂೇಗಯ ತಪಾಸಣಾ ಶಬರವನುನ ಸಕಾಥರ ಸಂಚಾರ ನಬಥಂಧ ಹಾಗೂ ಸಾಮಾಜಕ ಅಂತರ ಕಾಯುದಾಕೂಳುಳವ ದೃಷಟುಯಂದ ಮುಂದೂಡಲಾಗದ. ಆರಥಕ ತೂಂದರ ಇರುವ ಶಬರಾರಥಗಳಗ ಔಷಧಗಳಲಲದ ತೂಂದರಯಾಗಬಹುದು.

ಹಚಚುನ ಮಾಹತಗ ಡಾ. ಬ.ಎಂ. ವಶವನಾಥ (9449819128 ಅರವಾ 9886037813, 08192-19228) ಅವರನುನ ಸಂಪಕಥಸ ಸಲಹ ಪಡಯಬಹುದು ಎಂದು ಕರುಣಾ ಜೇವ ಕಲಾಯಣ ಟರಸಟು ಕಾಯಥದಶಥ ಶವನಕರ ಬಸವಲಂಗಪಪ ಕೂೇರದಾದಾರ.

ನಗರದಲಲ ಇಂದನ ಆರೂೇಗಯ ತಪಸಣ ಶಬರ ಮುಂದೂಡಕ

ಮರೇಶವರ ಮತುತ ಆಶಕರಣ ಶಲಯಂದ ಆಹರ ಕಟ ಗಳ ದೇಣಗ

ದಾವಣಗರ, ಏ.11- ಕೂೇವಡ-19 ಹರಡುವಕಯನುನ ನಯಂತರಸುವ ಸಲುವಾಗ ಘೂೇಷಸಲಾಗರುವ ಲಾಕ ಡನ ಹನನಲಯಲಲ ಮಹಳಾ ಮತುತ ಮಕಕಳ ಅಭವೃದಧ ಇಲಾಖಯಂದ 150, ಶರೇ ಮನೇಶವರ ಕವುಡ ಮತುತ ಮೂಕ ಮಕಕಳ ವಸತಯುತ ಶಾಲಯಂದ 100, ಆಶಾಕರಣ ಶಾಲಯಂದ 25 ಹಾಗೂ ಗಾಯತರ ಗಾರಮೇಣ ವದಾಯಸಂಸಥಯಂದ 25 ಆಹಾರದ ಕಟ ಗಳನುನ ಜಲಾಲಧಕಾರ ಮಹಾಂತೇಶ ಬೇಳಗ ಅವರಗ ಇಂದು ನೇಡಲಾಯತು. ಈ ವೇಳ ಶರೇ ವನಾಯಕ ಎಜುಕೇಷನ ಸೂಸೈಟ ಕಾಯಥದಶಥ ಹರ.ವ.ಗೂೇಪಾಲಪಪ, ಅಂಗವಕಲರ ಆಶಾಕರಣ ಟರಸಟು ಅಧಯಕಷ ರಮಣಲಾಲ ಪ.ಸಂರವ, ಉಪಾಧಯಕಷ ಡಾ. ಅಂದನೂರು ರುದರಮುನ, ಗಾಯತರ ಗಾರಮೇಣ ವದಾಯಸಂಸಥ ಅಧಯಕಷ ಮರಯಾಚಾರ, ಮಹಳಾ ಮತುತ ಮಕಕಳ ಅಭವೃದಧ ಇಲಾಖಯ ಉಪ ನದೇಥಶಕ ವಜಯ ಕುಮಾರ, ಜಲಾಲ ಅಂಗವಕಲರ ಇಲಾಖಾ ಅಧಕಾರ ಜ.ಎಸ.ಶಶಧರ ಹಾಗೂ ಇತರರು ಉಪಸಥತರದದಾರು.

ವತನಾಕರ ಸಂಘದಂದ ಆಹರದ ಕಟ ವತರಣಜಗಳೂರು, ಏ.11- ತಾಲೂಲಕು ಕಚೇರಯ

ಮುಂಭಾಗದಲಲ ಇಂದು ವತಥಕರ ಸಂರದ ಅಧಯಕಷರು ಹಾಗೂ ಸಂರದ ಸದಸಯರುಗಳು ಶಾಸಕ ಎಸ.ವ. ರಾಮಚಂದರ ಅವರಗ ಹಾಗೂ ತಾಲೂಲಕು ದಂಡಾಧಕಾರ ತಮಮಣ ಇವರಗ ಸುಮಾರು 500 ಆಹಾರ ಪದಾರಥಗಳ ಕಟ ಗಳನುನ ತಾಲೂಲಕು ಆಡಳತಕಕ ಹಸಾತಂತರ ಮಾಡದರು .

ಬಡ ಜನರಗ ಆಹಾರದ ಕಟ ಗಳನುನ ವತರಸ ಮಾತನಾಡದ ಶಾಸಕ ಎಸ.ವ.ರಾಮಚಂದರ, ತಾಲೂಲಕನಲಲ ಯಾರೂ ಹಸವನಂದ ನರಳಬಾರದು ಎಂಬ ಉದದಾೇಶದಂದ ಸಕಾಥರ ಮತುತ ದಾನಗಳು ಆಹಾರ ಪದಾರಥಗಳನುನ ನೇಡುತತದಾದಾರ ಎಂದರು.

ವತಥಕರ ಸಂರದಂದ ಬಡ ಜನರಗ ವತರಸಲು 500 ಆಹಾರ ಪದಾರಥಗಳ ಕಟ ಗಳನುನ ತಾಲೂಲಕು ಆಡಳತಕಕ ನೇಡರುವುದು ಶಾಲರನೇಯ ಸೇವ ಎಂದರು.

ಆಹಾರ ಪದಾರಥದ ಕಟ ಗಳನುನ ಹಸಾತಂತರ ಮಾಡ ಮಾತನಾಡದ, ತಾಲೂಲಕು ವತಥಕ ಸಂರದ ಅಧಯಕಷ ಖಲಂದರ ಖಾನ, ನಾವು ನಮಮ ವತಥಕರ ಸಂರದಂದ ದನಸ

ಪದಾರಥಗಳಾದ ತೂಗರಬೇಳ, ಕಡಲಕಾಳು, ಎಣ, ಅವಲಕಕ, ಉಪಪಟುಟು ರವ, ಸಕಕರ, ಕೂಬಬರ ಎಣ, ಟೇ ಪುಡ, ಸೇರದಂತ 1 ಕಟ 480 ರೂ. ಬಲ ಬಾಳುವ ಸುಮಾರು 2,60,000 ರೂ.ಗಳ ಆಹಾರ ಪದಾರಥದ 500 ಕಟ ಗಳನುನ ತಾಲೂಲಕು ಆಡಳತಕಕ ಹಸಾತಂತರ ಮಾಡುತತೇವ. ಶಾಸಕರು ಮತುತ ತಾಲೂಲಕು ದಂಡಾಧಕಾರಗಳು ನಮಮ ಪಟಟುಣ ಮತುತ ಹಳಳಗಳಲಲ ಯಾರು

ಕಡುಬಡವರು ಇರುತಾತರ ಎಂಬುದನುನ ಗುರುತಸ ಅಂತವರಗ ಆಹಾರದ ಕಟ ಗಳನುನ ವತರಣ ಮಾಡಬೇಕು ಎಂದು ಮನವ ಮಾಡಕೂಂಡರು.

ಈ ಸಂದಭಥದಲಲ ತಾಲೂಲಕು ಬಜಪ ಅಧಯಕಷ ಹರ.ಸ.ಮಹೇಶ, ತಹಶೇಲಾದಾರ ತಮಮಣ ಹುಲುಲಮನ, ವತಥಕರ ಸಂರದ ಸದಸಯರುಗಳಾದ ಶರೇನವಾಸ, ಚಂದರಶೇಖರಶಟಟು, ಮಂಜಣ, ಬಲಲದ ಬಸವರಾಜ, ಶವಣ ಮತತತರರದದಾರು.

ಜಗಳೂರು ಶಸಕ ಎಸ.ವ.ರಮಚಂದರ ಶಲಘರ

ಅಣಗರಕಟಟ ಜೂಯೇತಷಯ ಫಲಂಮುಸಲಂ ಮತುತ ಹಂದೂ ಪದಧತಯಲಲ ಪರಹಾರ.ವಶೇಕರಣ, ಲೈಂಗಕ ವಚಾರ, ಮಾಟ, ಮಂತರ, ಇನೂನ ಹಲವಾರು ವಚಾರಗಳಗ ಇಂದೇ ಕರ ಮಾಡ.

ಪಕೇರ ಮಬೂ ಸುಭನಎರಡು ದನಗಳಲಲ ಶಾಶವತ ಪರಹಾರ.

99808 36586

ಓದುಗರ ಗಮನಕಕಪತರಕಯಲಲ ಪರಕಟವಗುವ ಜಹೇರತುಗಳು ವಶವಸಪೂಣನಾವೇ ಆದರೂ ಅವುಗಳಲಲನ ಮಹತ - ವಸುತ ಲೂೇಪ, ದೂೇಷ, ಗುಣಮಟಟ ಮುಂತದವುಗಳ ಕುರತು ಆಸಕತ ಸವನಾಜನಕರು ಜಹೇರತುದರರೂಡರಯೇ ವಯವಹರ ಸಬೇಕಗು ತತದ. ಅದಕಕ ಪತರಕ ಜವಬಧಾರಯಗುವುದಲಲ.

-ಜಹೇರತು ವಯವಸಥಾಪಕರು

ಲಕ ಡನ : ಸೇವ ನರತರಗ ಕರಬಸಮಮ ಧನಯವದ

ದಾ ವ ಣ ಗ ರ , ಏ. 11- ಕೂರೂನಾ ಮ ಹಾ ಮಾ ರ ಯನುನ ಓಡಸಲು ಪರಧಾನ ನರೇಂದರ ಮೇದ ಹಾಗೂ

ಮುಖಯಮಂತರ ಯಡಯೂರಪಪ ಅವರು ಘೂೇಷಸರುವ ಲಾಕ ಡನ ಆದೇಶಕಕ ನಾವಲಲರೂ ತಲ ಬಾಗಲೇ ಬೇಕು ಎಂದು ನವೃತತ ಶಕಷಕಯೂ ಆದ ದಯಾಮರಣ ಹೂೇರಾಟಗಾತಥ ಹರ.ಬ. ಕರಬಸಮಮ ಹೇಳದಾದಾರ.

ಆಸತ, ಹಣ, ಸಂಪತತನ ಕಡ ಗಮನ ಹರಸದ ಸಕಾಥರದ ಪರತ ಪರಜಯೂ ಪಾರಣ ರಕಷಣಗಾಗ ಹಣಗಾಡುತತದಾದಾರ.

ಈ ಸಂದಭಥದಲಲ ವವಧ ಕಷೇತರಗಳಲಲ ಸೇವ ಸಲಲಸುತತರುವ ಪೊಲೇಸ ಸಬಬಂದ, ವೈದಯರು, ದಾದ ಯರು, ಮಾಧಯಮದವರು, ಅಸಹಾಯ ಕರಗಾಗ ಆಹಾರ ಹಾಗೂ ಅಗತಯ ವಸುತ ಪೂರೈಸುತತರುವ ಸಂರ, ಸಂಸಥಗಳು ಎಲಲರಗೂ ನನನ ಹಾಗೂ ಆಶರಯ ವೃದಾಧಶರಮದ ಮಾತಯರ ಪರವಾಗ ಧನಯವಾದ ಅಪಥಸುವುದಾಗ ತಳಸದಾದಾರ.

ದಾವಣಗರ ತಾಲೂಲಕು ಈಚಗಟಟು ಗಾರಮದ ಆನಗಡುರ ಬಸಪಪ ಇವರು ದನಾಂಕ 11.04.2020 ರಂದು ಶನವಾರ ರಾತರ 8.25 ಕಕ ನಧನರಾದರು. ಪತನ, ಮಕಕಳು, ಮಮಮಕಕಳು ಹಾಗೂ ಅಪಾರ ಬಂಧು ಬಳಗವನುನ ಅಗಲರುವ ಮೃತರ ಅಂತಯಕರಯಯು ದನಾಂಕ: 12.04.2020 ರಂದು ಭಾನುವಾರ ಮಧಾಯಹನ 12 ಗಂಟಗ ಈಚಗಟಟು ಗಾರಮದಲಲ ನರವೇರುವುದು.

ಈಚಗಟಟ ಗರಮದ ಆನಗಡುರ ಬಸಪಪ ನಧನ

Page 3: 46 330 254736 91642 99999 Email: …janathavani.com/wp-content/uploads/2020/05/12.04.2020.pdf · 2020-05-10 · 2 ಭ್ನುವ್ರ, ಏಪ್ರಿಲ್ 12, 2020 ವ್ಟರ್

ಭನುವರ, ಏಪರಲ 12, 2020 3

ದಾವಣಗರ, ಏ.11- ಭಾರತ ಲಾಕ ಡನ ಆದಾಗನಂದ ಅಂದೇ ದುಡದು ಹೂಟಟು ತುಂಬಸಕೂಂಡು ಬದುಕು ಸಾಗಸುವವರು ಒಪೊಪತತನ ಊಟಕೂಕ ಪರದಾಡುವಂತಹ ಸಥತ ನಮಾಥಣವಾಗದ.

ಹಾಗಯೇ ನಗರದ ಯಲಲಮಮ ನಗರದಲಲ ವೃದಧ ಪಕಕೇರಮಮ ಹಾಗೂ ಆತನ ಮಗ ರಾಜು ಕಳದ 15 ದನಗಳಂದ ಊಟ ಸಗದೇ ಪರದಾಡುವಂತಹ ಪರಸಥತ ಎದುರಸಬೇಕಾಯತು.

ತಾತಾಕಲಕ ಶೇಟ ನಲಲ ಪುಟಟು ಮನ ಮಾಡಕೂಂಡು ಮನ ಕಲಸಕಕ ಹೂೇಗ ದುಡದ ಹಣದಲಲ ಪಾಶವಥವಾಯು ಹೂಡದು ಓಡಾಡಲು ಸಾಧಯವಾಗದೇ ಮನಯಲಲ ಕೂರುವಂತಾದ ಮಗ ರಾಜುವನುನ ಸಾಕುತಾತ ಜೇವನ ಸಾಗಸುತತದದಾಳು. ಹೇಗರುವಾಗ ಲಾಕ ಡನ ಪರಣಾಮ ಕಲಸಕಕ ಹೂೇಗಲಾಗದೇ ಇತತ ಕೈಗ ಕಾಸು ಇಲಲದೇ, ಕಳದ 15 ದನಗಳಂದ ಒಂದು ಹೂತತನ ಊಟಕೂಕ ಸಹ

ಪರತಪಸುವಂತಾಯತು. ನಾಲುಕ ಸಮಂಟ ಶೇಟ ಗಳನುನ ಹಾಕಕೂಂಡು

ಮನ ನಮಾಥಣ ಮಾಡದುದಾ, ಹಂದಗಳು ಕೂಡ ವಾಸ ಮಾಡದ ಪರಸರದಲಲ ವೃದಧ ಹಾಗೂ ಆಕಯ ಮಗ ಜೇವನ ಸಾಗಸುವುದು ನೂೇಡದರ ನಜಕೂಕ ಎಂತಹವರ ಕರುಳು ಕವುಚದಂತಾಗುತತದ.

ವೃದಧಾಯ ಸಂಕಷಟಕಕ ಸಪಂದಸದ ಡಸ: ಊಟ ಸಗದೇ ಪರದಾಡುತತದದಾ ವೃದಧ ಪಕಕೇರಮಮ ಇದದಾ ಸಥಳಕಕ ಜಲಾಲಧಕಾರ ಮಹಾಂತೇಶ ಬೇಳಗ ಮತುತ ಎಸಪ ಹನುಮಂತರಾಯ ಭೇಟ ನೇಡ ಆಹಾರದ ಕಟ ವತರಸದರು. ಅಲಲದೇ, ವೃದಧ ಹಾಗೂ ಆಕಯ ಮಗನಗ ನರಾಶರತರ ಕೇಂದರದಲಲ ಆಸರ ಕಲಪಸದಾದಾರ.

ಸಥಳದಂದಲೇ ಅಧಕಾರಗಳಗ ಕರ ಮಾಡ ಜಲಾಲಧಕಾರ ತರಾಟಗ ತಗದುಕೂಂಡರು. ಕೂಡಲೇ ತಾಯ ಮತುತ ಮಗನನುನ ನರಾಶರತರ ಕೇಂದರಕಕ ಕರದೂಯುಯವಂತ ಆದೇಶಸದರು.

ಲಕ ಡನ ನಂದ ಕೈ ತಪಪದ ಮರಗಲಸ: ಮಗನ ಸಕುತತದದಾ ವೃದಧಾಗ ಸಂಕಷಟ

ದಾವಣಗರ, ಏ.11- ಕೂರೂನಾದಂದ ಆಗರುವ ಲಾಕ ಡನ ಹನನಲಯಲಲ ನರಾಶರತರು, ಬಡ ಕೂಲಕಾಮಥಕರಗ ಶರೇ ವೇರ ಹನುಮಾನ ರೈಸ ಆಗೂರೇ ಟಕ ನಂದ ಆಹಾರ ಪದಾರಥಗಳ 250 ಕಟ ಗಳನುನ ವತರಸಲಾಯತು. ಶರೇ ವೇರ ಹನುಮಾನ ಆಗೂರೇ ರೈಸ ಟಕ ನ ಚಗಲ ಲಾಲ ಜೈನ, ಕುಮಾರ ಪಾಲ ಜೈನ, ಶರೇಪಾಲ ಜೈನ, ಜನೇಶ ಜೈನ ಮತತತರರು ಕಾಯಥಕರಮದಲಲ ಉಪಸಥತರದದಾರು.

ಶರೇ ವೇರ ಹನುಮನ ಆಗೂರೇ ರೈಸ ಟಕ ನಂದ ಆಹರ ಪದರನಾದ ಕಟ

ದಾವಣಗರ, ಏ.11- ನಗರದ ಪಟ ಲವಸಥ ಅಸೂೇಸ ಯೇಷನ ವತಯಂದ ಸಂರದ ಗರವಾಧಯಕಷ ದನೇಶ ಕ ಶಟಟು, ಅಧಯಕಷ ನಲೂಲರು ಎಸ.ರಾರವೇಂದರ ಅವರುಗಳು ನಗರದ ವವಧ ಬಡಾವಣಗಳ ನೂರಾರು ಬೇದ ನಾಯಗಳಗ ಫಡ

ಮತುತ ಬಡಾಡ ದನಗಳಗ ಆಹಾರ ಮತುತ ತರಕಾರ ನೇಡದರು.

ನಗರದಲಲ ಬೇದ ರಯಗಳಗ, ಬಡಡ ದನಗಳಗ ಫಡ ವತರಣ

ದಾವಣಗರ, ಏ.11- ನಗರದ ಬೂದಾಳ ರಸತಯ ರಾಜೇವ ನಗರದಲಲ ಇಂದು ಪಲಟುರ ಫಾರಂ ಅಸೂೇಸಯೇಷನ ನವರು ಕಾಮಥಕರಗ 1 ಲಕಷ ಮಟಟುಗಳನುನ ವತರಸದರು. ಶಾಸಕ ಶಾಮನೂರು ಶವಶಂಕರಪಪ ಅವರು ಕೂೇಳ ಮಟಟುಗಳನುನ ಕಾಮಥಕರಗ ಹಂಚದರು. ನೇತೃತವವನುನ ಮಾಜ ಶಾಸಕ ಎಂ. ಬಸವರಾಜನಾಯಕ ಮತುತ ರಮಣರಡಡ ಅವರು ವಹಸದದಾರು.

ಈ ಸಂದಭಥದಲಲ ಜಲಾಲಧಕಾರ ಮಹಂತೇಶ ಬೇಳಗ, ಪಾಲಕ ಮಹಾಪರ ಅಜಯಕುಮಾರ, ಜಲಾಲ ಬಜಪ ಅಧಯಕಷ ಹನಗವಾಡ ವೇರೇಶ, ಡಾ. ಮಲಲಕಾಜುಥನ, ಬ. ನಂದೇಶ ಮತತತರರದದಾರು.

ಎಸಸಸ ರಂದ ಲಕಷ ಮಟಟಗಳ ವತರಣ ಎಲಲ ಸಚವಲಯಗಳು ಕಯನಾ ನವನಾಹಸಲು ಸೂಚರ

ನವದಹಲ, ಏ. 11 - ಕೇಂದರದ ಎಲಾಲ ಸಚವಾಲಯಗಳು ಸೂೇಮವಾರದಂದ ತಮಮ ಕಾಯಥ ನವಥಹಣ ಆರಂಭಸ ಬೇಕಂದು ತಳಸಲಾಗದ. ಲಾಕ ಡನ ವಸತರಣಯ ಜೂತಗ ಕೃಷ ಹಾಗೂ ಕೈಗಾರಕಾ ವಲಯಗಳ ಮೇಲನ ನಬಥಂಧ ಸಡಲಸಲು ಉದದಾೇಶಸರುವ ಹನನಲಯಲಲ ಯೇಜನಗಳನುನ ರೂಪಸುವಂತ ಸಚವಾಲಯಗಳಗ ತಳಸಲಾಗದ ಎಂದು ಮೂಲಗಳು ಹೇಳವ.

ನವದಹಲ, ಏ. 11 - ಆಸಪತರಗಳು ಹಾಗೂ ಕಾವರಂಟೈನ ಕೇಂದರಗಳಲಲ ಕಾಯಥ ನವಥಹಸುವ ವೈದಯರು ಹಾಗೂ ವೈದಯಕೇಯ ಸಬಬಂದಗ ಸೂಕತ ಪೊಲೇಸ ಭದರತ ಒದಗಸುವಂತ ಕೇಂದರ ಗೃಹ ಇಲಾಖ ರಾಜಯಗಳಗ ನದೇಥಶನ ನೇಡದ.

ಪತರಕಾಗೂೇಷಠಯಲಲ ಮಾತನಾಡರುವ ಗೃಹ ಇಲಾಖ ಜಂಟ ಕಾಯಥದಶಥ ಪುಣಯ ಸಲೇಲ ಶರೇವಾಸತವ, ಲಾಕ ಡನ ಅವಧಯಲಲ ರಾಜಯಗಳು ಹಾಗೂ ಕೇಂದಾರಡಳತ ಪರದೇಶಗಳು ಕೇಂದರ ಸಕಾಥರದ ಮಾಗಥಸೂಚಯನುನ ಕಟುಟುನಟಾಟುಗ ಪಾಲಸಬೇಕು ಎಂದು ತಳಸದಾದಾರ.

ವೈದಯರಗ ಭದರತ ನೇಡಬೇಕು

ಎಸ.ಎ. ಶರೇನವಸ

ಮನುಷಯ ಈ ಭೂಮಗ ಕಾಲಟಟು ದನದಂದಲೂ ಸಾಹಸ, ಅನವೇಷಕ ಹಾಗೂ ಸಂಶೂೇಧಕ. ಹೇಗಾಗಯೇ ಹಮಚಾಛದತ ಬಟಟುಗಳಂದ ಹಡದು ಮರುಭೂಮಯವರಗ, ದಟಟು ಅರಣಯಗಳಂದ ಕಾಂಕರೇಟ ಕಾಡುಗಳವರಗ ಎಲಲಡ ಮನುಷಯ ವಜೃಂಭಸಬಲಲ. ಆದರ, ಹಡಯಷಟುರಲ, ಕಣನ ನೂೇಟಕೂಕ ಕಾಣದ §ಯಕಃಶಚುತ¬ ವೈರಸ ಒಂದು ಅಧಥ ಮನುಕುಲವನುನ ಮನಯಲಲೇ ಬಂಧಯಾಗರುವಂತ ಮಾಡದ!

ಚಂದರನ ಮೇಲ ಕಾಲಟುಟು, ಮಂಗಳ ಗರಹವ ಮುಟಟು, ಸೂಯಥನ ಸಮೇಪಕಕ ಉಪ ಗರಹಗಳನುನ ರವಾನಸದ ಮನುಷಯ, ಈಗ ಅಸ ಹಾಯಕನಾಗ ಕುಳತುಕೂಳಳಬೇಕದ. 21 ದನ ಗಳ ಲಾಕ ಡನ ಗ ಗುರಯಾದ ನಾವಲಲ ಎಷುಟು ಅಸಹಾಯಕರು ಅಲಲವೇ? ಇಲಲ ಬಡ, ಸುಮಮನ ತಮಾಷಗ ಹಾಗಂದ, ಅಷಟುೇ. ಅಸಲು ವಷಯ ಎಂದರ ನಾವಷುಟು ಪವರ ಫಲ ಎಂಬುದನುನ ಹೇಳುವುದು ನನನ ಈ ಲೇಖನದ ಉದದಾೇಶ.

ಕೂರೂನಾ ವೈರಸ ಯಾವ ಲಕಕ, ಅದರಪಪನಂತಹ ವೈರಸ ಗಳು ಮನುಷಯನನುನ ಕಾಡಸವ, ಪೇಡಸವ, ಸಾವನ ಸರಮಾಲಯನನೇ ತಂದವ. ಆದರ, ಅಂತಹ ಮಹಾ ಮಹಾ ಮಾರಗಳನುನ ವಜಾಞನದ ನರವನಂದ ಮನುಕುಲ ಮಟಟು ನಂತದ. ಹೇಗಾಗಯೇ 200 ವಷಥಗಳ ಹಂದ ಕೇವಲ 100 ಕೂೇಟ ಇದದಾ ವಶವದ ಜನಸಂಖಯ ಈಗ 700 ಕೂೇಟಗ ತಲುಪದ. ಮನುಷಯನಗ ಕಾಡುವ ರೂೇಗಗಳನುನ

ಇಟಾಟುಡಸ ಬಡದು, ಬಸಾಕರುವುದೇ ಇದಕಕ ಕಾರಣ.

ಸಡುಬು, ರೇಬೇಸ, ದಡಾರ, ಶೇತಜವರ ಮುಂತಾದ ವೈರಸ ರೂಪ ಮಹಾಮಾರಗಳು ಶತಮಾನದಂದ ಕಷಮಸ, ಸಹಸರಮಾನದಂದ ಕಾಡದದಾವು. ಅವುಗಳು ಈಗ ಒಂದರಡು ಲಸಕಗಳಗ ಹೇಳ ಹಸರಲಲದಂತಾಗವ. ಏಡಸ ಎಂಬುದಕಕ ಇನೂನ ಔಷಧಯೇ ಇಲಲ. ಆದರ, ಮನುಷಯನ ಬುದಧವಂತಕ ನೂೇಡ, ರೂೇಗದ ಬಗಗ ಜಾಗೃತ ಮೂಡಸ, ಎಚಚುರಕ ವಹಸರುವುದರಂದ ಏಡಸ ನಯಂತರಣಕಕ ಬಂದದ. ಕಲವು ಪರಣತರ ಪರಕಾರ ಇದೇ ರೇತಯ ಎಚಚುರಕ ಮುಂದುವರದರ ಇನೂನಂದರಡು ಪೇಳಗಯಲಲ ಏಡಸ ಸಂಪೂಣಥ ನವಾರಣಯಾಗಲದ. ಔಷಧಯೇ ಇಲಲದೇ ನವಾರಣಯಾದ ಮದಲ ರೂೇಗ ಏಡಸ ಎಂಬ ಖಾಯತಯೂ ಸಗಬಹುದು!

ಇನುನ ಪರತನತಯ ಮಾಧಯಮಗಳಲಲ ಕೂರೂನಾ ವೈರಸ ಕಾರಣದಂದಾಗ ಅಷುಟು ಸಾವು - ಇಷುಟು ಸಾವು ಎಂದು ಓದ ಸಾಕಷುಟು ಜನ ಕಂಗಾಲಾಗರಬಹುದು. ಅವರಗ ಒಂದಷುಟು ಆಸಕತಕರ ವಷಯ ಇದ. ಕೂರೂನಾ ಅಂತಹ ಮಾರಣಾಂತಕ ವೈರಸ ಅಲಲವೇ ಅಲಲ! ಇತಹಾಸದಲಲ ನಾವು ಮಟಟು ನಂತ

ಮಹಾಮಾರಗಳಗ ಹೂೇಲಸದರ ಕೂರೂನಾ ಬಚಾಚು ಮಾತರ.

ಉದಾಹರಣಗ, 1331ರಂದ 1353ನೇ ಇಸವಯಲಲ ವಶವದಾದಯಂತ ಹರಡದ ಮಹಾ ಪಲೇಗ 200 ದಶಲಕಷ ಜನರನುನ ಕೂಂದು ಹಾಕತುತ. ಈಗ ವಶವದಾದಯಂತ ಹರಡರುವ ಕೂರೂನಾ ಸಾವರಲ, ಸೂೇಂಕನ ಸಂಖಯಯೂ ದಶಲಕಷ ತಲುಪಲಲ. ಶತಮಾನದ ಹಂದ 1918ರಲಲ ಕಾಣಸಕೂಂಡ ಸಾಪನಶ ಫಲ ಸುಮಾರು 100 ದಶಲಕಷ ಜನರ ಸಾವಗ ಕಾರಣವಾಗತುತ. ಮದಲ ಮಹಾ ಸಮರಕಕಂತಲೂ, ಸಾಪನಶ ಜವರದಂದ ಮೃತರ ಸಂಖಯಯೇ ಹಚಾಚುಗತುತ. ಕಾಲರಾ, ಕಷಯ, ಕುಷಠ, ಮಲೇರಯಾ, ಹಳದ ಜವರ... ಹೇಗ ಸಾವುಗಳ ಸರಮಾಲ ತಂದ ರೂೇಗಗಳ ಇತಹಾಸ ಸುದೇರಥವಾಗದ.

ಇವಲಲ ಇತಹಾಸದ ಕಥ. ಈಗಲೂ ಸಹ ಕೂರೂನಾಕಕಂತ ಹಚುಚು ಮಾರಣಾಂತಕವಾದ ವೈರಸ ಗಳವ. ಹಪಟೈಟಸ ವೈರಸ ನಂದ ಪರತ ವಷಥ 13.4 ಲಕಷ ಜನ ಸಾವನನಪುಪತತದಾದಾರ. ಮಸಥ (ಮಡಲ ಈಸಟು ರಸಪರೇಟರ ಸಂಡೂರೇಮ) ವೈರಸ ಸೂೇಂಕು ತಗುಲದರ ಸಾವನ ಪರಮಾಣ ಶೇ.37.2ರಷಟುದ. ಕೂರೂನಾ ಸಾವನ ಪರಮಾಣ ಶೇ.2ರಂದ 3 ಮಾತರ. ಎಬೂೇಲ ವೈರಸ ಸೂೇಂಕು ತಗುಲದರ ಸಾವನ ಪರಮಾಣ ಶೇ.50. ಇನುನ ಏಡಸ ಬಂದರ ಕಥ ಏನಂದು ಹೇಳುವುದೇ ಬೇಡ.

ಒಟಾಟುರ ಹೇಳುವ ತಾತಪಯಥ ಇಷಟುೇ. ಕೂರೂನಾ ಅತ ಭಯಂಕರ ರೂೇಗ ಎಂದು ಹದರಕೂಳುಳವ ಅಗತಯವಲಲ. ಅದು ಸೂೇಂಕು

ಹತತಸುವ ವೇಗಕಕ ಹದರಬೇಕದ ಅಷಟುೇ. ಊರನಲಲ ಇರುವರಲಾಲ ಸೂೇಂಕು ತಗುಲಸಕೂಂಡರ ಚಕತಸ ನೇಡುವುದು ಕಡು ಕಷಟು ಎಂಬ ಕಾರಣಕಾಕಗ ಮನಯಲಲ ಕೂರಬೇಕದ. ಐಸೂೇಲೇಷನ ವಾಡಥ, ವಂಟಲೇಟರ, ಮಾಸಕ , ಔಷಧ ಇತಾಯದಗಳ ಕೂರತಯಂದಾಗ ಕೂರೂನಾ ಸೂೇಂಕಗ ಗುರಯಾಗದಂತ ಎಚಚುರಕ ವಹಸುವ ತುತುಥ ಅಗತಯವದ.

ಮನುಕುಲದ ಇತಹಸದುದದಾಕೂಕ ವೈರಸ ಸಮರವೈರಸ ಇದದಾರೇರೇ ಜೇವನ..!

ವೈರಸ ಎಂದರ ರೂೇಗ ಕರಕ, ಕಟಟದುದಾ ಎಂಬ ಭವರ ಬಹಳಷುಟ ಜನರಲಲ ಇರಬಹುದು. ಆದರ, ಬಹುತೇಕ ವೈರಸ ಗಳು ಜೇವಗಳಗ ಹತಕರ. ಅಷಟೇ ಅಲಲ, ಜೇವ ವೈವಧಯತಗೂ ವೈರಸ ಗಳೇ ಕರಣ. ವೈರಸ ಇಲಲದೇ ಈ ಭೂರಯಲಲ ಜೇವಗಳು ಇರುವುದು ಅಸಧಯ.

ಹಲವು ಪರಬೇಧಗಳ ನಡುವ ವಂಶವಹಗಳನುನು ವನಮಯ ಮಡದುದಾ ವೈರಸ. ಹೇಗಗ ಭೂರಯ ಮೇಲ ಇಷಟಲಲ ಜೇವರಶಗಳು ಬರಲು ವೈರಸ ಗಳೂ ಕರಣ. ಸಮುದರ ನೇರನಲಲ ಹೇರಳವಗರುವ ವೈರಸ ಗಳು, ಜೇವ ಸಮತೂೇಲನ ರಕಷಸುವಲಲ ಅಪರವಗ ರರವಗುತತವ.

ಅಪಯಕರ ವೈರಸ ಗಳೂ, ಬುದಧಾವಂತ ಮನುಷಯನೂ...

ನವದಹಲ, ಏ. 11 - ಲಾಕ ಡನ ವಸತರ ಣಯ ಸಂದಭಥದಲಲ ಕೂರೂನಾ ಪರಕರಣಗಳ ಸಂಖಯಯ ಆಧಾರದ ಮೇಲ ಜಲಲಗಳನುನ ಕಂಪು, ಹಳದ ಹಾಗೂ ಹಸರು ವಲಯಗಳಾಗ ವಂಗಡಸಲು ಕೇಂದರ ಸಕಾಥರ ಪರಶೇಲಸುತತದ. ಕಂಪು ವಲಯ ಹೂರತುಪಡಸ, ಉಳದ ಸುರಕಷತ ವಲಯಗಳಲಲ ಆರಥಕ ಚಟುವಟಕಗಳಗ ಅವಕಾಶ ಕೂಡುವ ಸಾಧಯತ ಇದ.

ಮುಖಯಮಂತರಗಳ ಜೂತ ಪರಧಾನ ಮಂತರ ನರೇಂದರ ಮೇದ ಅವರು ಸುಮಾರು ನಾಲುಕ ಗಂಟಗಳ ಕಾಲ ಚಚಥಸದಾಗ ಈ ವಷಯ ಪರಶೇಲನಗ ಬಂದದ.

ಶಾಲಾ - ಕಾಲೇಜುಗಳನುನ ಇನೂನ ಸವಲಪ ಕಾಲ ಮುಚಚುಲಾಗುವುದು. ಆದರ, ಸಣ ಉದಯಮಗಳು ಹಾಗೂ ಮದಯದಂಗಡ ಕಾಯಥ ನವಥಹಸಲು ಅವಕಾಶ ನೇಡುವ ಸಾಧಯತ ಇದ.

ಏಪರಲ 14ಕಕ ಅಂತಯಗೂಳಳಲರುವ ಲಾಕ ಡನ ಅನುನ ಏಪರಲ 30ರವರಗ ವಸತರಸಬೇಕು ಎಂಬ ಬಗಗ ಬಹುತೇಕ ಸವಥಸಮಮತ ಮೂಡ ಬಂದದ. ಇದೇ ವೇಳಗ ಕಂಪು, ಹಳದ ಹಾಗೂ ಹಸರು ವಲಯಗಳನುನ ರೂಪಸಲು ಕೇಂದರ ಸಕಾಥರ ಮುಂದಾಗಬಹುದಾಗದ ಎಂದು ಮೂಲಗಳು ಹೇಳವ.

ಕೂರೂನಾ ಸಂಖಯಗಳು ಹಚಾಚುಗರುವ

ಜಲಲಗಳನುನ ಕಂಪು ವಲಯ ಎಂದು ಪರಗಣಸಲಾಗುವುದು. ಇವುಗಳನುನ §ಹಾಟ ಸಾಪಟ' ಎಂದು ಕರಯುವ ಸಾಧಯತಯೂ ಇದ.

ಈ ಹಂದ ಕಲವೇ ಪರಕರಣಗಳು ಕಂಡು ಬಂದು, ಆನಂತರ ಪರಕರಣಗಳು ಹಚಾಚುಗದ ಸಥಳಗಳನುನ ಹಳದ ವಲಯ ಎಂದು ಪರಗಣಸ ಲಾಗುವುದು. ಇಲಲ ಸೇಮತ ಸಾರಗ, ಕೃಷ ಚಟುವಟಕಗಳಗ ಅವಕಾಶ ಕೂಡಲಾಗುವುದು.

ಯಾವುದೇ ವೈರಸ ಕಂಡು ಬರದ ಜಲಲಗಳಲಲ ಹಸರು ವಲಯ ಎಂದು ಪರಗಣಸಲಾಗುವುದು. ಹಸರು ವಲಯದಲಲ ಕಲ ಸಣ ಉದಯಮಗಳಗ ಅವಕಾಶ ನೇಡಲಾಗುವುದು. ಉದೂಯೇಗಗಳು ಸಾಮಾಜಕ ಅಂತರ ಕಾಯುದಾಕೂಂಡು ಕಾಯಥ ನವಥಹಸಲು ತಳಸಲಾಗುವುದು.

ಹಸರು ಹಾಗೂ ಹಳದ ವಲಯಗಳಲಲ

ಸಾಮಾಜಕ ಅಂತರದೂಂದಗ ಕೃಷ ಚಟುವಟಕಗಳಗ ಅವಕಾಶ ನೇಡಲಾಗುವುದು.

ಮದಯದಂದ ಹಚಚುನ ಆದಾಯ ಬರುವುದರಂದ ಮದಯ ಮಾರಾಟಕಕ ಅನುಮತ ನೇಡಬೇಕಂದು ಹಲವಾರು ಮುಖಯಮಂತರಗಳು ಬಲವಾಗ ಪರತಪಾದಸದಾದಾರ.

ಆದರ, ರಸೂಟುೇರಂಟ ಮತುತ ಮಾಲ ಗಳು ತರಯಲು ಅವಕಾಶ ನೇಡುವ ಸಾಧಯತ ಇಲಲ. ಅಂತರ ಜಲಲ ಹಾಗೂ ಅಂತರ ರಾಜಯ ಸಾರಗಗೂ ಸಹ ಅವಕಾಶ ಕಷೇಣವಾಗದ.

ನದಥಷಟು ವಲಯಗಳಲಲ ಮಾತರ ಸೇಮತವಾಗ ವಮಾನಯಾನ ಹಾಗೂ ರೈಲುಗಳ ಸೇವಗ ಅವಕಾಶ ನೇಡುವ ಸಾಧಯತ ಇದ. ಇಲೂಲ ಸಹ ಪರಯಾಣಕರ ಸಂಖಯ ಸಾಮರಯಥದ ಶೇ.30 ಮಾತರ ಇರಬೇಕದ.

ನಗರ ಸಾರಗ ಸೇವ ಕನಷಠ ಪರಮಾಣದಲಲರುವಂತ ಅವಕಾಶ ನೇಡುವ ಸಾಧಯತ ಇದ ಎಂದು ಮೂಲಗಳು ಹೇಳವ.

ಪರಧಾನ ಸುದೇರಥ ಕಾಲ ಸಭ ನಡಸದ ನಂತರ, ಅಧಕಾರಗಳಗ ಮುಂದನ ರೂಪುರೇಷ ನಧಥರಸುವಂತ ತಳಸದಾದಾರ. ವನಾಯತಗಳು ಹಾಗೂ ನಬಥಂಧಗಳ ಕುರತ ಮಾಗಥಸೂಚಯನುನ ಭಾನುವಾರ ಇಲಲವೇ ಸೂೇಮವಾರ ಪರಕಟಸುವ ಸಾಧಯತ ಇದ.

ಕೂರೂರ : ಮೂರು ವಲಯಗಳಗ ವಭಜರಗ ಕೇಂದರದ ಪರಶೇಲರ

➥ ಹಳದ, ಹಸರು ವಲಯಗಳಲಲ ಆರನಾಕ ಚಟುವಟಕಗಳಗ ಅವಕಶ➥ ಕಂಪು ವಲಯದಲಲ ನಬನಾಂಧ ಮುಂದುವರಕ

ದಾವಣಗರ, ಏ.11- ಅಕರಮ ಪಡತರ ಅಕಕ ದಾಸಾತನು ಪತತ ಮಾಡ ರುವ ಪೊಲೇಸರು, ಪಡತರ ಅಕಕ ಮಾರಾಟ ಮಾಡುತತದದಾ ಜಾಲವನುನ ಇಂದು ಭೇದಸುವಲಲ ಯಶಸವಯಾಗ ದಾದಾರ. ನಗರದ ಬಸವರಾಜಪೇಟ ಬಳಯ ಗೂೇದಾಮನಲಲ ಸಂಗರಹಸದದಾ ಎರಡು ಮುಕಾಕಲು ಲಕಷ ರೂ. ಮಲಯದ 49 ಕಜ ತೂಕದ ಸುಮಾರು 300 ಚೇಲ ಅಕಕ ಪತತಯಾಗದ.

ಪಡತರದಾರರಂದ ಅಕರಮವಾಗ ಪಡತರ ಅಕಕ ಪಡದು ಗೂೇದಾಮನಲಲ ಸಂಗರಹಸ ಅವುಗಳನುನ ಪಾಲಷ ಮಾಡ ಬೇರಡ ಮಾರಾಟ ಮಾಡಲು ಸಾಗಸುತತದದಾರು ಎನನಲಾಗದ. ಈ ಬಗಗ ಖಚತ ಮಾಹತ ಮೇರಗ ನನನ ಶುಕರವಾರ ಸಂಜ ದಾಳ ನಡಸದ ಆಹಾರ

ಇಲಾಖ ಅಧಕಾರಗಳ ತಂಡ ಹಾಗೂ ಬಸವನಗರ ಪೊಲೇಸರು ಅಕಕ ಹಾಗೂ ಲಾರಯನುನ ವಶಪಡಸಕೂಳಳ ಲಾಗದ. ಅಗತಯ ವಸುತಗಳ ಕಾಯದಾಯಡ ಅಬುದಾಲ ರಹಮಾನ ಎಂಬಾತನನುನ ಬಂಧಸಲಾಗದ. ಸಥಳಕಕ ಜಲಾಲಧಕಾರ ಮಹಾಂತೇಶ ಬೇಳಗ ಮತುತ ಜಲಾಲ ಎಸಪ ಹನುಮಂತರಾಯ ಭೇಟ ನೇಡ ಪರಶೇಲಸದಾದಾರ.

ಈ ಸಂಬಂಧ ಬಸವನಗರ ಪೊಲೇಸ ಠಾಣಯಲಲ ಪರಕರಣ ದಾಖಲಾಗದ.

ಅಕರಮ ಪಡತರ ದಸತನು - ಮರಟ ಪತತ2 ಲಕಷಕೂಕ ಅಧಕ ಮಲಯದ ಅಕಕ ವಶ - ಓವಥನ ಬಂಧನ

ದಾವಣಗರ, ಏ.11- ಕೂರೂನಾ ಎಂಬ ಸಾಂಕಾರಮಕ ರೂೇಗದಂದ ಇಡೇ ದೇಶವೇ ಲಾಕ ಡನ ಆಗದ. ಅಂದೇ ದುಡದು ಅಂದೇ ಊಟ ಮಾಡುವ ಕೂೇಟಾಯಂತರ ಬಡವರು, ಕೂಲ ಕಾಮಥಕರು ಬೇದಗ ಬದದಾದಾದಾರ. ಇದಕಕ ದಾವಣ ಗರ ಕೂಡ ಹೂರತಾಗಲಲ ಎಂದು ನಗರ ಪಾಲಕ ವಪಕಷ ನಾಯಕ ಎ.ನಾಗರಾಜ ಹೇಳದಾದಾರ.

ಬಡವರು, ನಗಥತಕರು ಬೇದಗ ಬದದಾ ದಾದಾರ. ಕೈಗಾಡ ಎಳಯುವವರು, ಆಟೂೇ ಚಾಲಕರು, ಹಮಾಲರು, ಕಟಟುಡ ಕಾಮಥಕರು, ಸವತಾ ಸಮಾಜದವರು, ಇಸತರೇ ಮಾಡುವವರು, ಫಟ ಪಾತ ವಾಯಪಾರಗಳು, ಅಸಂರಟತ ಕೂಲ ಕಾಮಥಕರು, ಊಟಕಕ ದನಸ ವಸುತಗಳಲಲದೇ

ಪರದಾಡುತತದಾದಾರ. ಇವರಲಾಲ ದುಡದು ತನನಬೇಕೇ ಹೂರತು ಮನ ಯಲಲ ಕೂತರ ಹೂಟಟು ತುಂಬುವುದಲಲ. ಬ.ಪ.ಎಲ ಕಾಡುಥದಾ ರರಗ ಕೇವಲ ಅಕಕ, ಗೂೇಧ ನೇಡದರ ಜೇವನ ನಡಸುವುದು ಕಷಟು. ಇಂತಹ ಸಂದಭಥದಲಲ ಈ ಜನರ ನರವಗ ಬರಬೇಕಾದ ಜಲಾಲಡಳತ, ಮಹಾನಗರ ಪಾಲಕ ಸಂಪೂಣಥ ನಲಥಕಷಯ ವಹಸದ ಎಂದು ಅವರು ಆರೂೇಪಸದಾದಾರ.

ಎಲಾಲ ವಾಡಥ ಗಳ ಪಾಲಕ ಸದಸಯರು, ಮಹಾಪರರಲಲ ಹಾಗೂ ಜಲಾಲಡಳತದಲಲ ಎಷಟುೇ ಮನವ ಸಲಲಸದರೂ ಸಹ ಸಪಂದಸುತತಲಲ.

ಜಲಾಲಡಳತವಾಗಲೇ, ಪಾಲಕಯಾ ಗಲೇ ಬಡವರಗ ಯಾವುದೇ ನರವು ನೇಡದೇ ಇರುವುದು ನಾಚಕಗೇಡು ಎಂದು ಅವರು ಕಡ ಕಾರದಾದಾರ.

ಇವರಗ ಬಡವರ ಬಗಗ ಕಾಳಜ ಇದದಾರ ಈ ಕೂಡಲೇ ದನಸ ಕಟ ಗಳನುನ ಪರತ ವಾಡಥ ಗ ಒಂದು

ಸಾವರದಂತ ವತರಣ ಮಾಡಬೇಕು. ಜಲಾಲಧಕಾರಗಳಗ ದಾನಗಳು ಲಕಾಷಂತರ ರೂ.ಗಳನುನ ದಾನ ನೇಡದಾದಾರ. ರಾಜಯ ಹಾಗೂ ಕೇಂದರ ಸಕಾಥರದ ಹಣವೂ ಬಡುಗಡಯಾಗದ. ಇದಲಲವನುನ ಇಟುಟು ಏನು ಮಾಡುತತೇರ. ಬಡ ಜನರಗ ನೇವು ಸಗುವುದಲಲ. ಸಥಳೇಯ ವಾಡಥ

ಸದಸಯರು ಮಾತರ ಸಗುತಾತರ. ಇಂತಹ ಪರಸಥತಗಳಲಲ ಬಡವರಗ ನಾವು ಊಟ ಕೂಡದದದಾರ ಸಕಾಥರಗಳದುದಾ ಏನು ಪರಯೇಜನ ಎಂದು ನಾಗರಾಜ ಪರಶನಸದಾದಾರ.

ಈ ಕೂಡಲೇ 45 ವಾಡಥ ಗಳಲೂಲ ಗಂಜ ಕೇಂದರಗಳನುನ ಪಾರರಂಭಸ, ಹಸದ ಬಡವರಗ ಸಾಮಾಜಕ ಅಂತರ ಕಾಪಾಡಕೂಂಡು ಊಟ ಕೂಡುವಂತಹ ಕಲಸ ಮಾಡ. ಜಲಾಲಡಳತ ಮತುತ ಮಹಾನಗರ ಪಾಲಕ ಯಾವುದೇ ಕಾಯದಾ- ಕಾನೂನು ನಪ ಹೇಳದೇ ಆಹಾರ ಸಾಮಗರಗಳ ಕಟ ಗಳನುನ ನೇಡಬೇಕು. ಇಲಲದದದಾರ ಮಹಾ ಪರರ ಕಛೇರಗ ಬೇಗ ಹಾಕ ಪರತಭಟಸ ಲಾಗುವುದು ಎಂದು ಅವರು ಎಚಚುರಸದಾದಾರ.

ನಗನಾತಕರ ಹಸವು ನೇಗಸುವಲಲ ಜಲಲಡಳತ, ನಗರ ಪಲಕ ನಲನಾಕಷಯ

ಪ ಕೂಯಬ ಸೇವ ಸಂಸಥಾಯಂದ ದವಸ ಧನಯಗಳ ಕಟ ವತರಣ

ದಾವಣಗರ, ಏ.11- `ಕೂರೂನಾ'ನಂದ ಲಾಕ ಡನ ಸಮಸಯ ಎದುರಸುತತರುವ ಸವತಾ ಸಮಾಜದ 125 ಬಂಧುಗಳಗ ಪ ಕೂಯಬ ಸೇವಾ ಸಂಸಥ ವತಯಂದ ದವಸ ಧಾನಯಗಳ ಕಟ ನೇಡಲಾಯತು.

ದಾವಣಗರ, ಏ.11- ರಾಜಯದಲಲ ಮಕಕೇಜೂೇಳದ ಬಲ ಕುಸದದುದಾ, ಲಾಕ ಡನ ನಂದಾಗ ರೈತರು ಕಂಗಾ ಲಾಗದಾದಾರ. ರೈತ ಬಳದ ಭತತ ಹಾಗೂ ಮಕಕಜೂೇಳಕಕ ಸಕಾಥರ ಬಂಬಲ ಬಲಯಂದಗ 200 ರೂ. ಬೂೇನಸ ನೇಡ ಖರೇದಸಬೇಕಂದು ಭಾರತೇಯ ರೈತ ಒಕೂಕಟ ಸಕಾಥರಕಕ ಮನವ ಸಲಲಸದ.

ಪರಸಕತ ಬೇಸಗಯ ಭತತದ ಕೂಯುಲ ಪಾರರಂಭವಾಗಲದುದಾ, ಭದಾರ, ತುಂಗಭದಾರ, ಕಾವೇರ ಮತುತ ಕೃಷ ಬಯಲನಲಲ ಹಾಗೂ ಮಲನಾಡನ ಕಲವು ಪರದೇಶಗಳಲಲ ಭತತದ ಬಳ ಬರುತತದುದಾ ಲಾಕ ಡನ ಪರಸಥಯಂದ ಭತತದ ಬಲ ತೇರಾ ಅಪಾಯಕಾರ ಮಟಟುಕಕ ಕುಸಯುತತದ.

ಕಲವು ತಂಗಳುಗಳ ಹಂದ ನಮಮ ಮನವಗ ಮುಖಯಮಂತರಗಳು ಒಪಪದದಾರೂ ಕೂಡಾ ಕೇವಲ ಸಾಂಕೇ ತಕವಾಗ 40 ಕವಂಟಾಲ ಭತತ ಕೂಳಳಲು ಆದೇಶದದಾರು. ಇದೇ ಏ.20 ರಂದ ಗೂೇಧಯನುನ ಭಾರತ ಆಹಾರ ನಗಮವು ಪಂಜಾಬ ಮತುತ ಹರಯಾಣದಲಲ ಕೂಳಳಲು ಪಾರರಂಭಸುತತದ. ಕವಂಟಾಲ ಗ 50 ರೂ. ಬೂೇನಸ

ಸಹ ನೇಡುತತದುದಾ, ಜೂನ 30 ರವರಗ ನಡಯುತತದ.ಹರಯಾಣ ಅಂತಹ ಸಣರಾಜಯದಲಲ 2000

ಖರೇದ ಕೇಂದರಗಳನುನ ಪಾರರಂಭಸಲಾಗುತತದ. ಕನಾಥ ಟಕದಲೂಲ ಸಹ ಭಾರತ ಆಹಾರ ನಗಮವು ಕೂಂಡು ಕೂಳುಳವಂತಾಗಬೇಕು. ಎಫ .ಸ.ಐ. ಅನುನ ಕನಾಥಟಕಕಕ ತರುವ ಪರಯತನವನಾನಗಲೇ ಅರವಾ ಛತತೇಸ ಗಡದಂತ ರಾಜಯ ಸಕಾಥರವೇ ಖರೇದ ಮಾಡ ರಾಜಯದ ಮಲ ಗಳ ಲಲಯೇ ಶೇಖರಸ ಉಪಯೇಗಸುವ ಕರಮವನುನ ರಾಜಯ ಸಕಾಥರ ತಗದುಕೂಳಳಬೇಕಂದು ಒಕೂಕಟದ ಅಧಯಕಷ ಹರ.ಆರ. ಲಂಗರಾಜ ವನಂತಸದಾದಾರ.

ಭತತ, ಮಕಕಜೂೇಳಕಕ ಬಂಬಲ ಬಲಯಂದಗ ಬೂೇನಸ ನೇಡಬೇಕು

ಬಪೂಜ ಹೈ-ಟಕ ಎಜುಕೇಶನ ಕಲೇಜನಂದ ಆನ ಲೈನ ತರಗತ

ದಾವಣಗರ, ಏ.11- ಕೂೇವಡ-19 ಸಮಸಯಯಂದ ವದಾಯರಥಗಳಗ ಹಲವಾರು ವಷಯಗಳ ಪಾಠ ಪರವಚನಗಳು ಪೂಣಥಗೂಳಳದ ಕಾರಣ, ನಗರದ ಬಾಪೂಜ ಇನ ಸಟುಟೂಯಟ ಆಫ ಹೈ-ಟಕ ಎಜುಕೇಶನ ಕಾಲೇಜನಲಲ ಆನ ಲೈನ ತರಗತಗಳನುನ ಆರಂಭಸಲು ಸದಧತ ಮಾಡಕೂಳಳಲಾಗದ.

ಕಾಲೇಜನ ಅಧಯಕಷ ಅರಣ ಎಸ . ವೇರಣ, ಪಾರಂಶುಪಾಲ ಡಾ. ಬ. ವೇರಪಪ ಅವರ ಸಲಹ ಮತುತ ಮಾಗಥದಶಥನದಲಲ ಬಾಪೂಜ ಇನ ಸಟುಟೂಯಟ ಆಫ ಹೈ-ಟಕ ಎಜುಕೇಶನ ನಲಲ ನಾಡದುದಾ ದನಾಂಕ 13 ರಂದ ವದಾಯರಥಗಳಗ ಆನ ಲೈನ ತರಗತಗಳನುನ ಪಾರರಂಭಸಲಾಗುವುದು.

ಇಂಟರ ನಟ ಟಕಾನಲಜಯ ಜೂಮ ಕಲಡ ಅಪಲಕೇಶನ ಉಪಯೇಗಸಕೂಂಡು ತರಗತಗಳನುನ ಉಪನಾಯಸಕರು ತಗದುಕೂಳಳಲದಾದಾರ. ಕಾಲೇಜನ ವದಾಯರಥಗಳು ಇದರ ಸದುಪಯೇಗ ಪಡದುಕೂಳಳಬೇಕಂದು ಉಪನಾಯಸಕ ಕ.ಎಸ . ಮುನವಳಳ ಮಠ ತಳಸದಾದಾರ.

ದಾವಣಗರ, ಏ.11- ನಾನಾ ಕಾರಣಕಕ ದಹಲ ಸೇರದಂತ ಉತತರ ಭಾರತಕಕ ಹೂೇಗ 41 ಜನ ದಾವಣಗರಗ ಬಂದದಾದಾರ ಎಂದು ಜಲಾಲಧಕಾರ ಮಹಾಂತೇಶ ಬೇಳಗ ತಳಸದಾದಾರ.

ನಗರದಲಲ ಸುದದಾಗಾರರೂಂದಗ ಮಾತನಾಡದ ಅವರು, ದಹಲ, ಮರುರಾ, ಗುಜರಾತ ಹೇಗ ಬೇರ ಕಡ ಹೂೇಗ ಬಂದದಾದಾರ. ಕೇಂದರ ಗೃಹ ಇಲಾಖ 41 ಜನರ ಪಟಟುಯನುನ ಜಲಾಲ ಪೊಲೇಸ ವರಷಾಠಧಕಾರಗಳಗ ಕಳುಹಸದ. 41 ಜನರಲಲ ಈಗಾಗಲೇ 6 ಜನರ ವರದ ನಗಟವ ಬಂದದ ಎಂದು ಹೇಳದಾದಾರ.

ನನನ ಶುಕರವಾರ 30 ಜನರ ಮಾದರ ಸಂಗರಹಸ, ಶವಮಗಗದ ಲಾಯಬ ಕಳುಹಸಲಾಗದ. ಇವರನುನ ಅವರ ಮನಯಲಲಯೇ ಅವಲೂೇಕನದಲಲ ಇಡಲಾಗದ. ಉಳದ 5 ಜನರ ಮಾದರಯನುನ ಇಂದು ಸಂಗರಹಸಲಾಗುವುದು ಎಂದರು.

ದಹಲ-ಉತತರದಂದ ನಗರಕಕಗರಸದ 41;6 ಜನರ ವರದ ರಗಟವ

ಮೂಳ ಸವತದ ತಪಸಣ ಮುಂದಕಕದಾವಣಗರ, ಏ.11- ನಗರದ ಡಾ|| ಡ.ಎಸ. ಸತಯೇಂದರರಾವ

ಲಗಸ ಆಂಡ ರಸರಥ ಫಂಡೇಶನ ವತಯಂದ ಪರತ ತಂಗಳು 13ರಂದು ನಡಯುವ ಕೇಲು-ಮೂಳ ಸವತದ ತಪಾಸಣ ಮತುತ ಚಕತಸ ಹಾಗೂ ಎಲಾಲ ತರಹದ ಕಾಯನಸರ ಗಳ ನಮೂಥಲನಗ - ಮರಾಕಲ ಹೇಲಂಗ ವಾಟರ ಥರಪ ಶಬರ ನಡಯುತತದುದಾ, ಲಾಕ ಡನ ಹಾಗೂ ಸಾಮಾಜಕ ಅಂತರ ಕಾಯುದಾಕೂಳುಳವ ಕಾರಣದಂದ ನಾಡದುದಾ ದನಾಂಕ 13ರಂದು ನಡಯಬೇಕಾಗದದಾ ಶಬರವನುನ ಮೇ 13ಕಕ ಮುಂದೂಡಲಾಗದ. ವವರಕಕ ಡಾ|| ಡ.ಎಸ. ಸಂತೂೇಷ (9844124418) ಅವರನುನ ಸಂಪಕಥಸಬಹುದು.

Page 4: 46 330 254736 91642 99999 Email: …janathavani.com/wp-content/uploads/2020/05/12.04.2020.pdf · 2020-05-10 · 2 ಭ್ನುವ್ರ, ಏಪ್ರಿಲ್ 12, 2020 ವ್ಟರ್

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಭನುವರ, ಏಪರಲ 12, 20204

ದಾವಣಗರ, ಏ.11- ತರಕಾರಗಳಗ ಎಪಎಂಸ ನಗದ ಮಾಡರುವ ದರಕಕಂತ ಹಚಚುನ ದರಕಕ ತರಕಾರ ಮಾರಾಟ ಮಾಡುತತದದಾ ಹನನಲಯಲಲ ನಗರದಲಲ ಇಂದು ಸಥಳಕಕ ನಗರ ಪಾಲಕ ಅಧಕಾರಗಳು ದಾಳ ಮಾಡ ಪರಶೇಲಸದಾದಾರ.

ಎಸ. ನಜಲಂಗಪಪ ಬಡಾವಣಯ ಮುಖಯ ರಸತಯಲಲ ರಸತ ಬದ ತರಕಾರ ವಾಯಪಾರಯೇವಥ ನಗದಪಡಸದ ದರಕಕಂತ ಹಚಾಚುಗ ಮಾರಾಟ ಮಾಡುತತದದಾದುದಾ ದಾಳ ವೇಳ

ಗಮನಕಕ ಬಂದದ. ಈ ವೇಳ ಆ ವಾಯಪಾರಗ ಎಪಎಂಸ ನಗದ ಮಾಡರುವ ದರವನುನ ಮನವರಕ ಮಾಡ ಎಚಚುರಕ ನೇಡದಾದಾರ. ಅಧಕಾರಗಳು ಬಂದ ನಂತರ ಆ ವಾಯಪಾ ರಯು ಅಲಲಂದ ತನನ ತರಕಾರಯನುನ ಕೂಂಡೂಯದಾದಾದಾನ. ಪಾಲಕ ಅಧಕಾರಗಳು ನಾಳಯಂದ ಈತನ ತರಕಾರ ಮಾರಾಟ ಪಾಸ ರದುದಾ ಗೂಳಸದಾದಾರ. ಹಚಚುನ ದರಕಕ ತರ ಕಾರ ಮಾರಾಟ ಮಾಡುವಂತಲಲವಂಬುದಾಗ ಸಥಳದಲಲದದಾ ಇನನತರ ತರಕಾರ ವಾಯಪಾರಸಥರಗೂ ಸಹ ಸೂಚಸದಾದಾರ.

ಹಚಚುನ ದರಕಕ ತರಕರ ಮರಟ : ದಳ

ಚಟಟುಯಾದ ಗುರು

ಮಹಾನ ತಾವೇ ಗುರು ಚುವಾಂಗ ತುಸ ಒಮಮ ತಾವು ಚಟಟುಯಾಗ ಅಲಲ, ಇಲಲ ಹಾರುತತರುವಂತ ಕನಸು ಬತುತ. ಆ ಕನಸನಲಲ ಅವರು ತಮಮತನವನುನ ಮರತು ಸಂಪೂಣಥವಾಗ ಚಟಟುಯಾಗದದಾರು.

ಹಠಾತತನ ಅವರಗ ಎಚಚುರವಾಯತು. ತಾವು ಹಾಸಗಯ ಮೇಲ ಮಲಗರುವುದು ತಳದು ಬಂತು. ಚಟಟುಯಂದ ಅವರು ಮತತ ವಯಕತಯಾಗದದಾರು. ಆದರ, ಅವರಲಲ ಒಂದು ವಚಾರ ಬಂತು, ನಾನು ಸವಲಪ ಹೂತತನ ಮುಂಚ ಚಟಟುಯಂತ ಕನಸು ಕಾಣುತತದದಾ ಮನುಷಯನಾಗದದಾನೂೇ ಅರವಾ ಈಗ ಮನುಷಯನಂತ ಕನಸು ಕಾಣುತತರುವ ಚಟಟುಯೇ?¬

ದಾವಣಗರ, ಏ.11- ಕೂರೂನಾ ವೈರಸ ನಂದ ಆಗರುವ ಲಾಕ ಡನ ಹನನಲಯಲಲ ಪರಸಥತಯನುನ ನಭಾಯಸುವ ನಟಟುನಲಲ ಕೂೇವಡ -19 ಮುಖಯಮಂತರಗಳ ಪರಹಾರ ನಧಗ ದಾವಣಗರ ಜಲಾಲ ಕಾಂಗರಸ ಕಸಾನ ಅಧಯಕಷರೂ ಹಾಗೂ ಮಾಜ ಮಹಾನಗರ ಪಾಲಕ ಸದಸಯರೂ ಆದ ಚನನಗರ ವಧಾನಸಭಾ ಕಷೇತರದ ಕೂೇಗಲೂರು ಗಾರಮದ ಶವಗಂಗಾ ಬಸವರಾಜ ಅವರು ಒಂದು ಲಕಷ ರೂ.ಗಳನುನ ನೇಡದಾದಾರ. ಕನಾಥಟಕ ಪರದೇಶ ಕಾಂಗರಸ ಅಧಯಕಷ ಡ.ಕ.ಶವಕುಮಾರ ಅವರನುನ ಅವರ ನವಾಸದಲಲ ಭೇಟ ಮಾಡದ ಶವಗಂಗಾ ಬಸವರಾಜ ಅವರು ಪರಹಾರದ ಚಕಕನುನ ಡ.ಕ. ಶವಕುಮಾರ ಅವರ ಮೂಲಕ ಮುಖಯಮಂತರಗಳಗ ತಲುಪಸದಾದಾರ.

ಶವಗಂಗ ಬಸವರಜ ಅವರಂದ ಕೂೇವಡ-19ಗ ಒಂದು ಲಕಷ ದೇಣಗ

ಅಧಕಾರಗಳ ನಲಥಕಷತಯಂದ ಪಡತರಕಕ ಹರಸಾಹಸಹರಹರ, ಏ.11- ಕೂರೂನಾ ವೈರಸ

ಕುರತಂತ ಜಾರಯಾದ ಲಾಕ ಡನ ಹನನಲಯಲಲ ಬಡವರಗ ತೂಂದರ ಯಾಗಬಾರದಂಬ ದೃಷಟುಯಂದ ಸಕಾಥರ 2 ತಂಗಳ ಪಡತರ ವತರಣ ಮಾಡುತತದುದಾ, ಇದನುನ ವತರಸಲು ಅಧಕಾರಗಳು ನಲಥಕಷತ ತೂೇರುತತದುದಾ, ಜನತ ಹರಸಾಹಸ ಪಡಬೇಕಾಗದ ಎಂದು ಎಸ. ರಾಮಪಪ ಆಕೂರೇಶ ವಯಕತಪಡಸದರು.

ಇಲಲನ ತಾಲೂಲಕು ಕಛೇರಯ ಸಭಾಂಗಣದಲಲ ಕೂರೂನಾ ವೈರಸ ರೂೇಗವನುನ ತಡಗಟುಟುವ ನಮತತವಾಗ ಇಂದು ನಡದ ಸಮಲೂೇಚನಾ ಸಭಯ ಅಧಯಕಷತ ವಹಸ ಅವರು ಮಾತನಾಡದರು.

ಪಡತರ ಆಹಾರ ಧಾನಯ ವತರಣಗ ಒಟಪ ಕಡಾಡಯವಲಲ, ಪಡತರ ಪಡಯಲು ಬಂದ ಎಲಲರಗೂ 2 ತಂಗಳ ಪಡತರ ಆಹಾರ ಧಾನಯ ವತರಸಲು ಕರಮ ವಹಸುವಂತ ಆಹಾರ ಇಲಾಖಯ ಅಧಕಾರಗಳಗ ಸೂಚನ ನೇಡದರು.

ಪರತ ಕಾಡಥ ಗ 4 ಕ.ಜ. ಗೂೇಧ ಹಾಗೂ ಪರತ ವಯಕತಗ 10 ಕ.ಜ. ಅಕಕಯನುನ ನೇಡಬೇಕದ. ಆದರ, ನಾಯಯಬಲ

ಅಂಗಡಯವರು ಬಯೇಮಟರಕ ಹಾಗೂ ಒಟಪ ಬಂದವರಗ ಮಾತರ ಪಡತರ ವತರಣ ಮಾಡುತತದಾದಾರ. ಸಕಾಥರದ ನಯಮದ ಪರಕಾರ ಪಡತರ ಕಾಡಥ ಇಲಲದೇ ಇದದಾರೂ ಪಡತರ ವತರಣ ಮಾಡಲು ಸಕಾಥರದಂದ ಸೂಚನ ನೇಡಲಾಗದುದಾ, ನಾಯಯಬಲ ಅಂಗಡಯವರು ನಮಗ ಇನೂನ ಆದೇಶ ಬಂದಲಲ ಎನುನತತದಾದಾರ ಹಾಗು ಒಟಪ ಅರವಾ ಬಯೇಮಟರಕ ಇಲಲದ ಪಡತರ ವತರಣ ಮಾಡುವುದಲಲ ಎಂದು ಬಂದ ಜನರನುನ

ವಾಪಸ ಕಳುಹಸುತತದಾದಾರ ಎಂದು ಹಲವರು ನನಗ ದೂರು ನೇಡದಾದಾರ.

ಶಾಸಕರ ಮಾತಗ ಕಮಮತತಲಲವೇ ಎಂದು ಆಹಾರ ಇಲಾಖಯವರನುನ ಪರಶನಸದರು. ಆಹಾರ ನರೇಕಷಕರಗ ಪಡತರ ಚೇಟ ಇಲಲದೇ ಇದದಾರೂ ಪಡತರ ನೇಡಬೇಕು. ಜೂತಗ ಬಯಮಟರಕ ಅರವಾ ಒಟಪ ಇದದಾರ ಸಹ ಮಾಡಸಕೂಂಡು ವತರಣ ಮಾಡಬೇಕು ಎಂದು ಸಕಾಥರದ ಸೂಚನ ಇದ. ಒಂದು ವೇಳ ಪಡತರ ಪಡಯಲು ಸಾಧಯವಾಗದೇ

ಇರುವಂತಹ ಅಸಹಾಯಕರಗ, ನಗಥತಕರಗ ಆಯಾ ವಾಯಪತಯ ನಾಯಯಬಲ ಅಂಗಡಯವರಂದ ಮನಗ ತಲುಪಸುವ ಕಲಸ ಆಗಬೇಕಂದು ಸೂಚನ ನೇಡದರೂ ಸಹ ಅಧಕಾರಗಳು ಪಾಲನ ಮಾಡಲಲ ಎಂದು ಆಹಾರ ಇಲಾಖ ಅಧಕಾರಗಳ ವರುದಧ ರಾಮಪಪ ಕಡ ಕಾರದರು.

ತಹಶೇಲಾದಾರ ಕ.ಬ. ರಾಮಚಂದರಪಪ ಮಾತನಾಡ, ತಾಲೂಲಕನ ವಾಯಪತಯಲಲ ಆಹಾರದ ಕಟ ವತರಸುವ ಸಂರ-

ಸಂಸಥಗಳು, ಕಲವು ಸಕಾಥರ ಅಧಕಾರಗಳು ಕೂಡಾ ಕೂರೂನಾ ವೈರಸ ಮುಕತ ಮಾಡಲು ತುಂಬಾ ಶರಮ ವಹಸ ಕಲಸ ಮಾಡುತತದಾದಾರ. ಅವರ ಪಾತರ ಬಹುಮಖಯವಾಗದ. ತಾಲೂಲಕ ನಲಲ 174 ನಾಯಯಬಲ ಅಂಗಡಗಳಲಲ ಬಪಎಲ, ಅಂತೂಯೇದಯ ಕಾಡುಥದಾರರಗ ಆಹಾರ ವತರಸಲಾಗುತತದ ಎಂದರು.

ಗಾರಮಾಂತರ ಆಹಾರ ನರೇಕಷಕ ನಸುರಲಾಲ ಮಾತನಾಡ, ಇನುನ ಈ ಬಗಗ ನಮಗ ಒಟಪ ಅರವಾ ಬಯೇಮಟರಕ ಇಲಲದೇ ಸಹ ಹಾಕ ಸಕೂಂಡು ಪಡತರ ನೇಡ ಎಂದು ಆದೇಶ ಬಂದಲಲ. ನಮಗ ಆದೇಶ ಬಂದರ ಪಾಲನ ಮಾಡುತತೇವ ಎಂದು ಉತತರ ನೇಡದರು.

ಈ ಸಂದಭಥದಲಲ ನಗರಸಭ ಪರಾಯುಕತ ಎಸ. ಲಕಷಮ, ತಾಲೂಲಕು ಆರೂೇಗಾಯಧಕಾರ ಚಂದರಮೇಹನ, ನಗರ ಆಹಾರ ನರೇಕಷಕ ಬಸವರಾಜ ಹಾಗು ಇತರ ಅಧಕಾರಗಳು ಇದದಾರು

ಹರಹರದ ಶಸಕ ರಮಪಪ ಆಕೂರೇಶ

ಚಗಟೇರ ರರದಮುನ ರಥೂೇತಸವ ರದುದಾಹರಪನಹಳಳ, ಏ. 11- ತಾಲೂಲಕನ

ಚಗಟೇರಯ ಇತಹಾಸ ಪರಸದಧ ಶರೇ ನಾರದಮುನ ಸಾವಮಯ ರಥೂೇತಸವ ವನುನ ರದುದಾಪಡಸಲಾಗದ ಎಂದು ಹೂೇಟಲ ಉದಯಮಯೂ ಆದ ಟರಸಟು ಅಧಯಕಷ ಅಣಬೇರು ರಾಜಣ ತಳಸದಾದಾರ.

ನಾಡದುದಾ ದನಾಂಕ 13ರ ಸೂೇಮವಾರ ರಥೂೇತಸವವು ಜರುಗಬೇಕಾಗತುತ. ಕೂರೂನಾ ವೈರಸ

ಹನನಲಯಲಲ ಲಾಕ ಡನ ಜಾರಗೂಳಸರುವುದರಂದ ರಥೂೇತಸವ ವನುನ ನರವೇರಸದರಲು ಶರೇ ನಾರದ ಮುನಸಾವಮ ಸೇವಾ ಟರಸಟು ನ ಸಭಯಲಲ ಸದಸಯರಲಲರೂ ಒಮಮತದಂದ ತೇಮಾಥನ ಕೈಗೂಳಳಲಾಗದ. ಭಕತರು ಅಂದು ದೇವರ ದಶಥನಕಕಂದು ಚಗಟೇರಗ

ಹೂೇಗದರಲು ಅವರು ಕೂೇರದಾದಾರ.

ತರಳಬಳು ಕೃರ ಕೇಂದರದಂದ ಪೊಲೇಸರಗ ಹಣುಣಗಳ ವತರಣ

ದಾವಣಗರ, ಏ. 11 - ಬಸಲ ಬೇಗಯಲಲ ಕೂರೂನಾ ವೈರಸ ವರುದದಾದ ಹೂೇರಾಟದಲಲ ತೂಡಗರುವ ಪೊಲೇಸ ರಗ ಹಣುಗಳನುನ ನೇಡಲಾಗುವುದು ಎಂದು ತರಳಬಾಳು ಕೃಷ ವಜಾಞನ ಕೇಂದರದ ಪರಕಟಣಯಲಲ ತಳಸಲಾಗದ.

ಪೊಲೇಸ ಸಬಬಂದ ವಗಥಕಕ ಹಣುಗಳನುನ ವತರಸುವ ಮೂಲಕ ಅಭನಂದಸಲಾಗುವುದು. ಇದಕಾಕಗ ಹಣನ ಪೊಟಟುಣಗಳನುನ ಸದಧಪಡಸಲಾಗದ.

ತರಳಬಾಳು ಜಗದುಗರು ಡಾ. ಶವಮೂತಥ ಶವಾಚಾಯಥ ಮಹಾಸಾವಮಗಳ ಸೂಚನಯಂತ ಈ ಕರಮ ತಗದುಕೂಳಳಲಾಗದ ಎಂದು ಪರಕಟಣಯಲಲ ತಳಸಲಾಗದ.

ನಗರಕಕ ರಳ ಜಲಲ ಉಸುತವರ ಸಚವ ಭೈರತ ಬಸವರಜ

ದಾವಣಗರ, ಏ.11- ನಗರಾಭವೃದಧ ಸಚವರು ಮತುತ ಜಲಾಲ ಉಸುತವಾರ ಸಚವ ಬ.ಎ.ಬಸವರಾಜ ಅವರು ನಾಡದುದಾ ದನಾಂಕ 13 ರ ಸೂೇಮವಾರ ಜಲಾಲ ಪರವಾಸ ಕೈಗೂಳಳಲದಾದಾರ.

ಬಳಗಗ 11 ಕಕ ಜಲಾಲಧಕಾರ ಕಚೇರ ಯಲಲ ಜಲಲಯಲಲ ಕೂೇವಡ-19 ವೈರಾಣು ನಯಂತರಣ ಕುರತು ಕೈಗೂಳಳಲಾಗರುವ ಕರಮಗಳ ಕುರತು

ಅಧಕಾರಗಳೂಂದಗ ಚಚಥಸಲು ಸಭಯಲಲ ಪಾಲೂಗಳುಳವರು. ಮಧಾಯಹನ 1 ಗಂಟಗ ಜಲಾಲ ಆಸಪತರಗ ಭೇಟ ನೇಡ ಪರಶೇಲನ ನಡಸುವರು.

ಮಧಾಯಹನ 3 ಕಕ ಉಚತ ಪಡತರ ವತರಣ, ರಸಗೂಬಬರ ಮತುತ ಬತತನ ಬೇಜ ವತರಣ ಹಾಗೂ ಜಲಲಗ ಸಂಬಂಧಸದ ಇತರ ಪರಮುಖ ವಷಯ ಗಳ ಕುರತು ಸಂಬಂಧಪಟಟು ಅಧಕಾರಗಳೂಂದಗ ಚಚಥಯಲಲ ಪಾಲೂಗಳುಳವರು. ಸಂಜ 4.30 ಕಕ ನಗರದಂದ ಬಂಗಳೂರು ತಲುಪಲದಾದಾರ.

ಎಲಯ ಮರಯಲಲ ರಡಯುತತರುವ ಪರಶಂತ ಜೇವಗಳು...

ಕ�ೊರ�ೊನಾ ಸಾಂಕಾರಾಮಕ ಸರಪಳಯನನು ಮರದ, ಅದ ವಾಯಾಪಕವಾಗ ಹರಡದಂತ� ಎಚಚರಕ� ವಹಸಲ ಪರಾಪಂಚದ ಬಹತ�ೇಕ ರಾಷಟರಗಳು ಲಾಕ ಡನ ಘ�ೊೇಷಸವ�. ಸಾವವಜನಕರ ಹ�ೊರಗ� ಓಡಾಡದಂತ� ನಬವಂಧ ಹ�ೇರಲಾಗದ�.

ಬಡವರ, ನಗವತಕರ, ದನದ ದಡಮಯನ�ನುೇ ಅವಲಂಬಸ ಜೇವನ ಸಾಗಸವವರ ಹಸವನ ಸಂಕಟ ಕ�ೊರ�ೊನಾ ಸ�ೊೇಂಕತರ ಆಕರಾಂದನಕಕಂತ ಭಯಂಕರವಾಗತತದ�. ಇದನನು ಅರವಮಾಡಕ�ೊಂಡವರ ಮಾನವೇಯ ಅಂತಃಕರಣ ಮಡಯತತದ�.

ಇಂತವರಗ� ಅನ�ೇಕ ಸಂಘ, ಸಂಸ�ಥಗಳು ಆಹಾರ ಪೂರ�ೈಸಲ ದವಸ, ಧಾನಯಾಗಳನನು ವತರಸಲ ಜಲಾಲಾಡಳತದ ಮೊಲಕ ಕ�ೈ ಜ�ೊೇಡಸತತದಾದಾರ�. ರ�ಡ ಕಾರಾಸ, ಸವಯಂಪ�ರಾೇರತ ರಕತದಾನಗಳ ಸಮೊಹ ಲ�ೈಫ ಲ�ೈನ ಮಂತಾದ ಸಂಘಟನ�ಗಳು ಆಹಾರ ಒದಗಸವುದರ ಜ�ೊತ�ಗ� ಜಾಗೃತ ಮೊಡಸವ, ಉಚತ ಮಾಸಕ ಗಳನನು ವತರಸವ ಕ�ೈಂಕಯವದಲಲಾ ತ�ೊಡಗವ�. ಇಂತವರ ಚಟವಟಕ�ಗಳನನು ಶಾಲಾಯಾಘಸ ಸದದಾಗಳು, ಫೇಟ�ೊೇಗಳು ಮಾಧಯಾಮಗಳಲಲಾ ಪರಾಕಟವಾಗತತವ�.

ಕಣಣಗ� ಕಾಣವ ಸ�ೇವ�ಗಳು ಒಂದ�ಡ�ಯಾದರ� ಸದದಾಲಲಾದ�ೇ ಎಲ�ಯ ಮರ�ಯಲಲಾ ಪರಾಶಾಂತ ಸ�ೇವ� ಮಾಡವ ಜೇವಗಳವ�. ಅನ�ೇಕ ಮಹಳ�ಯರ ಮನ�ಯಲಲಾಯೇ ಅಡಗ� ಮಾಡ ತಮಮ ಕ�ೈಲಾದಷಟ ಊಟದ ಪೊಟಟಣಗಳನನು ಉಚತವಾಗ ಸಂಘ, ಸಂಸ�ಥಗಳಗ� ಮಟಟಸತಾತರ�.

ಇನನು ಕ�ಲವು ಮಹಳ�ಯರ ತಮಮ ಮನ�ಗಳಲಲಾ ಕಳತ ವ�ೈದಯಾರ ಸಲಹ�ಗಳನನು ಪಡ�ದ ಆರ�ೊೇಗಯಾಕರ

ಮಾಸಕ ಗಳನನು ಉಚತವಾಗ ಹ�ೊಲ�ದ ಕ�ೊಡತತದಾದಾರ�.

ಈ ಕಾಟನ ಬಟ�ಟಗಳ ಮಾಸಕ ಗಳು ಮೊರ ಪದರಗಳನನು ಹ�ೊಂದದದಾ ಒಳ ಪದರಗಳಲಲಾ ಸವಚಛ ಟಸೊಯಾ ಪ�ೇಪರ ಅನನು ಸ�ೇರಸವ ಅನಕೊಲ ಒದಗಸಲಾಗದ�. ಒಮಮ ಉಪಯೇಗಸದ ಮಾಸಕ ಅನನು ಡ�ಟಾಲ ಮಶರಾತ ಸ�ೊೇಪ ನೇರನಲಲಾ ಒಗ�ದ, ಒಣಗಸ ಮತ�ತ ಉಪಯೇಗಸಬಹದಾಗದ�.

ಪರಾತದನ, ಪರಾತಕಷಣ ಮನ� ಮರ�ತ ಯೇಧರಂತ� ಕ�ಲಸಗಳಲಲಾ ತ�ೊಡಗಸಕ�ೊಂಡರವ ಆಡಳತಾಧಕಾರಗಳು, ಪೊಲೇಸರ, ವ�ೈದಯಾಕೇಯ ಸಬಂದಗಳು, ಪರ ಕಾಮವಕರ ನಮಗ� ಸದದಾಗಳನನು, ಮಾಹತಗಳನನು ಮಟಟಸತತರವ ಮಾಧಯಾಮದವರ ಮಂತಾದವರ ಬಾಳಸಂಗಾತಗಳು ಅವರ ಮೇಲರವ ಕಟಂಬಕ ಒತತಡಗಳ ಮೇಲ�ಯೊ ಮನ�ಯವರನನು ಉಪಚರಸ ಕತವವಯಾಕ�ಕ ಕಳುಹಸಕ�ೊಡತತದಾದಾರ�.

ಎಲ� ಮರ�ಯಲಲಾ ಮಡಯತತರವ ಇಂತಹ ಜೇವಗಳಗ� ನಾವ�ಲಾಲಾ ನಮಸ�ೊೇಣ, ಗರವ ಸೊಚಸತಾತ, ಅವರ�ಲಲಾ ಸರಕಷತವಾಗರಲ ಎಂದ ಆಶಸ�ೊೇಣ.

- ಅರುಣ ಕುಮಾರ ಆರ .ಟ.

ಸಹಯ ಮಡುವ ಮನಸಸದದಾರ ತಡ ಮಡಬೇಡ ಸಹಯ ಮಡಬಡು, ಯಕಂದರ ನನನು ಸಹಯಕಕ ಹತೂರಯುವ ಜೇವಗಳು ಅದಷೂಟೇ...!

ಪಡತರ ಮೇಸ 45 ಲೈಸನಸ ರದುದಾ

ಬಂಗಳೂರು, ಏ. 11 - ಇಡೇ ರಾಜಯ ಕೂರೂನಾ ಭೇತಯಂದ ಸಂಕಷಟುದಲಲದದಾರ, ಲಾಕ ಡನ ಆಗರುವುದರಂದ ಯಾವುದೇ ಕಾರಣಕೂಕ ಜನರಗ ಆಹಾರದ ಕೂರತಯಾಗ ದಂತ ನೂೇಡಕೂಳುಳವುದು ಸಕಾಥರದ ಆದಯ ಕತಥವಯ ಎಂದು ಆಹಾರ ಮತುತ ನಾಗರಕ ಸರಬರಾಜು ಇಲಾಖ ಸಚವ ಕ. ಗೂೇಪಾಲಯಯ ತಳಸದಾದಾರ. ಆಯಾ ಜಲಾಲ ವಭಾಗದ ಅಧಕಾರಗಳು ನಾಯಯಬಲ ಅಂಗಡಗಳಗ ದಢೇರ ಭೇಟ ನೇಡದಾದಾರ.ರಾಜಯದಲಲ ಒಟುಟು 45 ನಾಯಯಬಲ ಅಂಗಡಗಳ ಲೈಸನಸ ರದುದಾ ಮಾಡಲಾಗದ ಎಂದು ಸಚವರು ತಳಸದಾದಾರ.

ನಗುತಾ, ನಗುತಾ ಬಾಳ ನೕವು ನೂರು ವರುಷ...ಸದಾ ಈ ನಮಮ ನಗು, ನಮಮ ವೂಗದಲಲ ಹೕಗ ಇರಲ

ಶರೀ ಕ.ಜ. ರಾಘವರೀಂದ ಶರಮಗೂಂಡನಹಳಳ

ಶರೀ ಕಾಡಜಜ ಈಶವರಪಪ

ಜನಮದನದ ಶುಭಾಶಯಗಳು

ಎಸ .ಎಸ . ಅಭಮಾನಗಳ ಬಳಗ

ನಚಚನ ಸನರೀಹತರಾದ ಶರೀ ಕಾಡಜಜ ಈಶವರಪಪ ಅವರಗ 50 ನರೀ ಹಾಗೂ ಶರೀ ಕ.ಜ. ರಾಘವರೀಂದ ಶರಮಗೂಂಡನಹಳಳ

ಅವರಗ 40 ನರೀ ವರಷದ ಹುಟುಟುಹಬಬದ ಶುಭಾಶಯಗಳು.

ಐದನರೀ ವರಷದ ಸವನನಪು

ಧಮನಾಪತನು : ಶರೇಮತ ಶರದಮಮ ಮತುತ ಮಕಕಳು, ಸೂಸಯಂದರು, ಅಳಯಂದರು, ಮಮಮಕಕಳು ಹಗೂ ಜೂೇಗಪಳರ ವಂಶಸಥಾರು

ವಶವಾಸ ಸಟೀಲ ಅಂಡ ಸಮಂಟ | ಹ�ೋಟೀಟ�ಲ ನೋಯೂ ರಜ ಭವನಪ.ಬ. ರಸತ, ದವಣಗರ.

ದ. ಶಟೀ ಜ�ೋಟೀಗಪಳರ ಬಸ�ಟಪಪನಧನ : 12.04.2015

ನೇವು ನಮಮನನುಗಲ ಇಂದಗ ಐದು ವಷನಾಗಳೂ ಸಂದರೂ ನಮಮ ರನಪು ಅಮರ. ನಮಮ ದವಯ ಆತಮಕಕ ಭಗವಂತನು ಚರಶಂತಯನುನು ಕರುಣಸಲಂದು ಅನುದನವೂ ಪರರನಾಸುತತೇವ.

ಸದ ನಮಮ ಸಮರಣಯಲಲ, ನೇವು ಹಕಕೂಟಟ ಮಗನಾದಶನಾನದಲಲ ಮುನನುಡಯುತತದದಾೇವ.